ಬೆತ್ತನಗೆರೆ: ಮಾಸ್ ಮಸಾಲ್ ಪುರಿ
ಕನ್ನಡ ಚಿತ್ರ * ಎಚ್. ಮಹೇಶ್ ಸ್ಯಾಂಡಲ್ವುಡ್ನಲ್ಲಿ ಬಂದಿರುವ ಸಾಕಷ್ಟು ರೌಡಿಸಂ ಚಿತ್ರಗಳ ಪೈಕಿ ಕೆಲವೇ ಕೆಲವನ್ನು ಪ್ರೇಕ್ಷಕ ಇಷ್ಟಪಟ್ಟಿದ್ದಾನೆ. ಉಳಿದವುಗಳಿಂದ ದೂರವೇ ಉಳಿದಿದ್ದಾನೆ. ಬೆತ್ತನಗೆರೆ ಚಿತ್ರದ ಕತೆ ಎಲ್ಲರಿಗೂ ಗೊತ್ತಿರುವಂಥದ್ದೆ....
View Articleಮನಮೆಚ್ಚಿದ ಬಂಗಾರು: ಮಚ್ಚಿನ ಕತೆಯಲ್ಲ, ಮನುಕುಲದ ವ್ಯಥೆ
ಕನ್ನಡ ಚಿತ್ರ * ಶರಣು ಹುಲ್ಲೂರು ಮನೆ ಮೆಚ್ಚುವ ಚಿತ್ರಗಳು ಮರೆಯಾಗುತ್ತಿರುವ ಈ ಹೊತ್ತಿನಲ್ಲಿ, ಮನಮೆಚ್ಚಿದ ಬಂಗಾರು ಬಿಡುಗಡೆ ಆಗಿದೆ. ಅದೂ ಕಣ್ಣೀರಿನ ಕತೆಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ. ಸಾಮಾನ್ಯವಾಗಿ ಸಾಯಿ ಪ್ರಕಾಶ್ರ...
View Articleರಾಕ್ಷಸಿ: ರಾಕ್ಷಸಿಯ ಪ್ರೇಮ್ ಕಹಾನಿ
ಕನ್ನಡ ಚಿತ್ರ * ಎಚ್. ಮಹೇಶ್ ಇದುವರೆಗೂ ಪ್ರೇಕ್ಷಕ ದೆವ್ವಗಳು ಎಂದರೆ ಮಾನವರಿಗೆ ಕೆಟ್ಟದು ಮಾಡುತ್ತವೆ, ಅವುಗಳಿಂದ ರಕ್ಷಿಸಿಕೊಳ್ಳಲು ಮಂತ್ರವಾದಿಗಳ ಮೊರೆ ಹೋಗುವುದು , ದೇವರ ಮೊರೆ ಹೋಗುವ ಚಿತ್ರಗಳನ್ನು ನೋಡಿದ್ದಾನೆ. ಆದರೆ ಫಾರ್ ಎ ಚೇಂಜ್ ಈ...
View Articleಊಜಾ: ಆಟಕ್ಕುಂಟು ಲೆಕ್ಕಕ್ಕಿಲ್ಲ
ಕನ್ನಡ ಚಿತ್ರ * ಶರಣು ಹುಲ್ಲೂರು ಕನ್ನಡದಲ್ಲಿ ಸದ್ಯ ಹಾರರ್ ಸಿನಿಮಾ ಸುಗ್ಗಿ. ಹೆದರಿಸುವ ಇಂಥ ಚಿತ್ರಗಳು ವಾರಕ್ಕೊಂದು ತೆರೆ ಕಾಣುತ್ತಿವೆ. ಈ ಸಾಲಲ್ಲಿ ಹೊಸದಾಗಿ ಸೇರಿದ್ದು ಊಜಾ ಸಿನಿಮಾ. ಮರ ಸುತ್ತುವ ಪ್ರೇಮಿಗಳ ಕತೆಗಿಂತ ಹೆದರಿಸುವ ಮತ್ತು...
View Articleವಂಶೋದ್ಧಾರಕ : ಆದರ್ಶಪ್ರಾಯ ವಂಶೋದ್ಧಾರಕ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಜನರನ್ನು ಸೆಳೆಯಲು ಚಿತ್ರರಂಗದವರು ರಂಜನೀಯ ಕತೆ, ಫಾರಿನ್ ಲೊಕೇಷನ್ಗಳತ್ತ ಹೊರಳಿರುವ ಸಮಯದಲ್ಲಿ ಮತ್ತೆ ಗ್ರಾಮದತ್ತ ಮುಖ ಮಾಡಿದ್ದಾರೆ ನಿರ್ದೇಶಕ ಆದಿತ್ಯ ಚಿಕ್ಕಣ್ಣ. ರಾಜ್ ಕುಮಾರ್ ಅಭಿನಯದ ಚಿತ್ರಗಳಲ್ಲಿ...
View Articleರಾಮ್ಲೀಲಾ: ರಾಮನ ಮಾಮೂಲಿ ಲೀಲೆ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ತೆಲುಗಿನ ಲೌಕ್ಯಂ ಚಿತ್ರದ ರಿಮೇಕ್ ಆದ ರಾಮ್ಲೀಲಾ ಹೊಸದೇನನ್ನೂ ಹೇಳದೆ, ಚಿತ್ರದುದ್ದಕ್ಕೂ ಪ್ರೇಕ್ಷಕನನ್ನು ಗೊಂದಲದಲ್ಲಿ ಕೆಡುವುತ್ತಲೇ ಒಂದಿಷ್ಟು ನಗಿಸುತ್ತದೆ. ಹಳೇ ಕತೆ ಹೊಸ ಸಿನಿಮಾ ಎನ್ನುವಂತೆ ಚಿರಂಜೀವಿ...
View Articleಪ್ರೇಮ್ ರತನ್ ಧನ್ ಪಾಯೋ: ಕೌಟುಂಬಿಕ ಮೌಲ್ಯ ಸಾರುವ ಪ್ರೇಮ್
ಹಿಂದಿ ಚಿತ್ರ * ಎಚ್.ಮಹೇಶ್ ಸಲ್ಮಾನ್ ಖಾನ್ ಚಿತ್ರಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದ್ದಾರೆ ಎಂಬುವುದಕ್ಕೆ ಅವರ ಭಜರಂಗಿ ಬಾಯ್ ಜಾನ್ ಹಾಗೂ ಪ್ರೇಮ್ ರತನ್ ಧನ್ ಪಾಯೋ ಚಿತ್ರಗಳೇ ಸಾಕ್ಷಿ. ಚಿತ್ರದಲ್ಲಿ ಕೌಟುಂಬಿಕ ಮೌಲ್ಯಗಳು ಎಷ್ಟು ಮುಖ್ಯ...
View Articleಸ್ನ್ಯಾಪ್ಡೀಲ್: 5 ನಿಮಿಷದಲ್ಲಿ 60 ಸಾವಿರ ಮ್ಯಾಗಿ ಕಿಟ್ ಬಿಕರಿ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಇ-ಕಾಮರ್ಸ್ ತಾಣ ಸ್ನ್ಯಾಪ್ಡೀಲ್ನಲ್ಲಿ ಕೇವಲ 5 ನಿಮಿಷಗಳಲ್ಲಿ 60,000 ಮ್ಯಾಗಿ ನೂಡಲ್ಸ್ ಕಿಟ್ಗಳ ಮಾರಾಟ ಗುರುವಾರ ನಡೆದಿದೆ. ಕಳೆದ ವಾರ ಸ್ನ್ಯಾಪ್ಡೀಲ್, ಮ್ಯಾಗಿ ನೂಡಲ್ಸ್ನ ವಿಶೇಷ ಮಾರಾಟ ' ಫ್ಯ್ಕಾಶ್ ಸೇಲ್...
View Articleಬಂಗಾರ ದರ 300 ರೂ. ಇಳಿಕೆ
ಹೊಸದಿಲ್ಲಿ: ಜಾಗತಿಕ ಮಟ್ಟದಲ್ಲಿ ಬೆಲೆ ಇಳಿಕೆಯ ಪರಿಣಾಮ ಬಂಗಾರದ ದರದಲ್ಲಿ ಶುಕ್ರವಾ300 ರೂ. ಇಳಿಕೆಯಾಗಿದ್ದು, ಹೊಸದಿಲ್ಲಿಯಲ್ಲಿ 10 ಗ್ರಾಮ್ಗೆ 25,950 ರೂ.ಗೆ ತಗ್ಗಿತು. ಕಳೆದ ಮೂರು ತಿಂಗಳಿನ ಅವಧಿಯಲ್ಲಿಯೇ ಇದು ಕನಿಷ್ಠ ಮಟ್ಟವಾಗಿದೆ....
View Articleಭಾರತದಲ್ಲಿ ವೊಡಾಫೋನ್ 13,000 ಕೋಟಿ ರೂ. ಹೂಡಿಕೆ
ಹೊಸದಿಲ್ಲಿ: ಭಾರತದಲ್ಲಿ ವೊಡಾಫೋನ್ 13,000 ಕೋಟಿ ರೂ.ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಲಂಡನ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಸಂದರ್ಭ ವೊಡಾಫೋನ್ ಗ್ರೂಪ್ನ ಸಿಇಒ ವಿಟ್ಟೋರಿ ಕೊಲಯೊ ಈ ವಿಷಯ ತಿಳಿಸಿದ್ದಾರೆ. ಕಂಪನಿ ತನ್ನ...
View Articleಏರ್ಸೆಲ್ನಿಂದ ರೋಮಿಂಗ್ ಪ್ಯಾಕ್ ಹಬ್ಬದ ಕೊಡುಗೆ
ಎಕನಾಮಿಕ್ ಟೈಮ್ಸ್ ಕೋಲ್ಕೊತಾ ಖಾಸಗಿ ಮೊಬೈಲ್ ಫೋನ್ ಆಪರೇಟರ್ 'ಏರ್ಸೆಲ್', ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ದೀಪಾವಳಿ ಹಬ್ಬಕ್ಕೆ ಉಚಿತ ರೋಮಿಂಗ್ ಪ್ಯಾಕ್ ಕೊಡುಗೆ ಪ್ರಕಟಿಸಿದೆ. 'ಅಪ್ನೊ ಕೆ ಸಾಥ್' ಹೆಸರಿನಲ್ಲಿ ಘೋಷಿಸಿರುವ ದೀಪಾವಳಿ ರೋಮಿಂಗ್...
View Articleಯುಕೆ ವಿವಿ 1,000 ಪದವೀಧರರಿಗೆ ಟಿಸಿಎಸ್ನಿಂದ ತರಬೇತಿ
ಎಕನಾಮಿಕ್ ಟೈಮ್ಸ್ ಲಂಡನ್ ದೇಶದ ಅತಿದೊಡ್ಡ ಸಾಫ್ಟ್ವೇರ್ ಸೇವಾ ರಫ್ತು ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ 'ಟಿಸಿಎಸ್' ಬ್ರಿಟನ್ನ 1 ಸಾವಿರ ಪದವೀಧರರಿಗೆ ಐಟಿ ತರಬೇತಿ ನೀಡಲು ನಿರ್ಧರಿಸಿದೆ. ಬ್ರಿಟಿಷ್ ಕೌನ್ಸಿಲ್ ಪಾಲುದಾರಿಕೆಯಲ್ಲಿ ಈ...
View Articleಸೆನ್ಸೆಕ್ಸ್ 256 ಅಂಕ ಪತನ
ಮುಂಬಯಿ: ಹಣದುಬ್ಬರ ಏರಿಕೆ ಮತ್ತು ಕಾರ್ಖಾನೆಗಳಲ್ಲಿನ ಉತ್ಪಾದನೆ ಇಳಿಕೆಯ ಪರಿಣಾಮ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಮಂಕು ಕವಿದ ವಾತಾವರಣವಿತ್ತು. ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 256 ಅಂಕ ಕಳೆದುಕೊಂಡು 25,610.53ಕ್ಕೆ ದಿನದಾಟ...
View Articleಚಿನ್ನ, ಬೆಳ್ಳಿ ಆಮದು ಸುಂಕ ಮೌಲ್ಯ ಕಡಿತ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಕೇಂದ್ರ ಸರಕಾರ ಶುಕ್ರವಾರ ಚಿನ್ನ ಮತ್ತು ಬೆಳ್ಳಿಯ ಆಮದು ಸುಂಕ ಮೌಲ್ಯವನ್ನು ಕಡಿತ ಮಾಡಿದೆ. ಪ್ರತಿ 10 ಗ್ರಾಂ ಚಿನ್ನದ ಆಮದು ಸುಂಕ ಮೌಲ್ಯ 23,415 ರೂ.ಗೆ ಮತ್ತು ಪ್ರತಿ ಕಿಲೋ ಬೆಳ್ಳಿಯ ಆಮದು ಸುಂಕ ಮೌಲ್ಯವನ್ನು...
View Articleರೈಲು ಟಿಕೆಟ್ ರದ್ದು ಶುಲ್ಕ ದುಪ್ಪಟ್ಟು ಹೆಚ್ಚಳ
ರೀಫಂಡ್ಗೆ ಹೊಸ ನಿಯಮ ಜಾರಿ ಹೊಸದಿಲ್ಲಿ: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ರೈಲು ಟಿಕೆಟ್ ರದ್ದು ಶುಲ್ಕವನ್ನು ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಜತೆಗೆ, ರೀಫಂಡ್ ನೀತಿಯನ್ನು ಪರಿಷ್ಕರಿಸಿದೆ. ರೈಲು ಹೊರಡುವ 4 ತಾಸಿಗೆ ಮುನ್ನವೇ...
View Article10 ಲಕ್ಷ ಕೋಟಿ ಡಾಲರ್ ಆರ್ಥಿಕತೆ: ರಾಷ್ಟ್ರಪತಿ ವಿಶ್ವಾಸ
ಹೊಸದಿಲ್ಲಿ: ಭಾರತದ ಅರ್ಥವ್ಯವಸ್ಥೆ ಮುಂದಿನ ಎರಡು ದಶಕಗಳಲ್ಲಿ 10 ಲಕ್ಷ ಕೋಟಿ ಡಾಲರ್ ಗಾತ್ರಕ್ಕೆ ಬೆಳವಣಿಗೆಯಾಗುವ ಎಲ್ಲ ಸಾಧ್ಯತೆ ಇದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಶ್ವಾಸ ವ್ಯಕ್ತಪಡಿಸಿದರು. ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿ 35ನೇ...
View Articleಬೇಡಿಕೆಗೆ ತಕ್ಕಂತೆ ರೈಲು ಟಿಕೆಟ್ ದರ?
ಚೆನ್ನೈ: ವಿಮಾನ ಯಾನದಲ್ಲಿರುವಂತೆ ಬೇಡಿಕೆಯನ್ನು ಆಧರಿಸಿಕೊಂಡು ಎಲ್ಲ ವರ್ಗಗಳಲ್ಲಿ ಟಿಕೆಟ್ ದರಗಳನ್ನು ನಿಗದಿಪಡಿಸಲು ರೈಲ್ವೆ ಇಲಾಖೆ ಪರಿಶೀಲಿಸುತ್ತದೆ. ದರಗಳು ಇತರ ರೈಲುಗಳಿಗಿಂತ ದುಬಾರಿಯಾದರೂ ಯಶಸ್ವಿಯಾಗಿರುವ ಪ್ರೀಮಿಯಂ ಮತ್ತು ಸುವಿಧಾ ರೈಲು...
View Articleಪ್ಯಾನ್ ಕಾರ್ಡ್ ಆಗಲಿದೆ 1 ರೂ. ದುಬಾರಿ
ಹೊಸದಿಲ್ಲಿ: ತೆರಿಗೆಗೆ ಒಳಪಡುವ ಎಲ್ಲಾ ಸೇವೆಗಳಿಗೆ ಕೇಂದ್ರ ಸರಕಾರ ನವೆಂಬರ್ 15ರಿಂದ ಸ್ವಚ್ಛ ಭಾರತ್ ಸೆಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ, ಆದಾಯ ತೆರಿಗೆ ಉದ್ದೇಶಕ್ಕಾಗಿ ಪಡೆಯುವ ಪ್ಯಾನ್ ಕಾರ್ಡ್ 1 ರೂ. ತುಟ್ಟಿಯಾಗಲಿದೆ. ಪ್ಯಾನ್ ಕಾರ್ಡ್...
View Article10 ಕಂಪನಿಗಳಿಗೆ 94,561 ಕೋಟಿ ರೂ. ನಷ್ಟ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಕಳೆದ ವಾರ ಮುಂಬಯಿ ಷೇರು ಮಾರುಕಟ್ಟೆಯ ಒಟ್ಟಾರೆ ದೌರ್ಬಲ್ಯದಿಂದಾಗಿ 10 ಸೆನ್ಸೆಕ್ಸ್ ಕಂಪನಿಗಳ ಸಂಯೋಜಿತ ಮಾರುಕಟ್ಟೆ ಬಂಡವಾಳದಲ್ಲಿ 94,560.96 ಕೋಟಿ ರೂ. ಸವಕಲಾಗಿದೆ. ಟಿಸಿಎಸ್ ಮಾರುಕಟ್ಟೆ ಬಂಡವಾಳದಲ್ಲಿ 21,369...
View Articleಮಾರುಕಟ್ಟೆ ಕುಸಿತ ಪ್ರವೃತ್ತಿ ಮುಂದುವರಿಕೆ ಸಾಧ್ಯತೆ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಸೋಮವಾರ (ಇಂದು) ಪ್ರಕಟವಾಗಲಿರುವ ಸಗಟು ದರ ಸೂಚ್ಯಂಕ ಆಧರಿಸಿದ ಹಣದುಬ್ಬರ ದತ್ತಾಂಶದ ಮೇಲೆ ನಿಗಾ ಇಟ್ಟಿರುವ ಭಾರತೀಯ ಷೇರು ಮಾರುಕಟ್ಟೆ , ಈ ವಾರವೂ ಕುಸಿತದ ಪ್ರವೃತ್ತಿ ಮುಂದುವರಿಸುವ ಸಾಧ್ಯತೆ ಇದೆ. ಜತೆಗೆ,...
View Article