Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ಉಪ್ಪಿ ಹಾಡಿನಲ್ಲಿ ಕನ್ನಡಾಭಿಮಾನ

ತಮಿಳಿನ ಕಾಂಚನಾ ಚಿತ್ರದ ಕನ್ನಡ ರಿಮೇಕ್‌ ಚಿತ್ರ ಜನಪ್ರಿಯತೆಯನ್ನು ಗಳಿಸಿತ್ತು. ಹಾರರ್‌ ಮತ್ತು ಥ್ರಿಲ್ಲರ್‌ ಸಿನಿಮಾದಲ್ಲಿ ಉಪೇಂದ್ರ ಡಬಲ್‌ ಶೇಡ್‌ ಪಾತ್ರದಲ್ಲಿ ನಟಿಸಿದ್ದರು. ಈಗ ತಮಿಳಿನಲ್ಲಿ ತೆರೆಕಂಡ ಕಾಂಚನಾ 2 ಕೂಡಾ ಕನ್ನಡಕ್ಕೆ ರಿಮೇಕ್‌...

View Article


ಚಕ್ರವ್ಯೂಹದ ಚಮಕ್‌

* ಪದ್ಮಿನಿ ಜೈನ್‌ ಎಸ್‌. ಪುನೀತ್‌ ರಾಜ್‌ಕುಮಾರ್‌ ನಟಿಸಿರುವ ಬಹುನಿರೀಕ್ಷಿತ ಚಿತ್ರ 'ಚಕ್ರವ್ಯೂಹ'ದ ರಹಸ್ಯ ಇಂದು ತೆರೆಯ ಮೇಲೆ ಅನಾವರಣಗೊಳ್ಳುತ್ತಿದೆ. ಕರ್ನಾಟಕವಷ್ಟೇ ಅಲ್ಲದೆ ಹೊರರಾಜ್ಯ ಹಾಗೂ ವಿದೇಶಗಳಲ್ಲಿಯೂ ಇದು ರಿಲೀಸ್‌ ಆಗುತ್ತಿದೆ....

View Article


ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಬಿಝಿಯಾದ ಸುಹಾಸಿನಿ

ಹೆಸರಾಂತ ನಟಿ ಸುಹಾಸಿನಿ ಕನ್ನಡ ಸಿನಿಮಾ ರಂಗದಲ್ಲಿ ಮತ್ತೆ ಬಿಝಿ ಆಗಿದ್ದಾರೆ. ಮೊನ್ನೆಯಷ್ಟೇ ಅವರ ನಟನೆಯ 'ಪ್ರೀತಿಯಲ್ಲಿ ಸಹಜ' ಚಿತ್ರ ರಿಲೀಸ್‌ ಆಗಿತ್ತು. ಈಗ ನಾನಿ ಹೆಸರಿನ ಮತ್ತೊಂದು ಚಿತ್ರದಲ್ಲಿ ನಟಿಸಿದ್ದಾರೆ. ಅದು ನೈಜ ಘಟನೆಯನ್ನು...

View Article

ಪದ್ದು ಹಿಂದೆ ಬಿದ್ದ ಕೋಮಲ್‌

ಕರೋಡ್‌ ಪತಿ ಸಿನಿಮಾದ 'ಸರಸಕೆ ಬಾರೇ ಸರಳ' ಹಾಡಿನ ಮೂಲಕ ಹುಡುಗೀರ ಮನಸು ಕದ್ದಿದ್ದ ಕೋಮಲ್‌, ಈಗ ಮತ್ತೊಂದು ಕಮಾಲ್‌ ಮಾಡಿದ್ದಾರೆ. ಸರಸಕೆ ಕರೆದಿದ್ದ ಸರಳಾಗೆ ಕೈ ಕೊಟ್ಟು, ಪದ್ಮಾವತಿಯ ಹಿಂದೆ ಬಿದ್ದಿದ್ದಾರೆ. 'ಡೀಲ್‌ರಾಜ' ಸಿನಿಮಾದ ಈ ಪದ್ಮಾವತಿ...

View Article

ಸ್ಟೈಲ್‌ಕಿಂಗ್‌ಗೆ ದಾರಿ ಸುಗಮ

ಗಣೇಶ್‌ ಅಭಿನಯದ ಸ್ಟೈಲ್‌ ಕಿಂಗ್‌ ಮತ್ತು ಜೂಮ್‌ ಚಿತ್ರಗಳೆರಡೂ ತೆರೆಗೆ ಬರಲು ಸಿದ್ಧವಾಗಿವೆ. ಇವೆರಡೂ ಚಿತ್ರಗಳ ರಿಲೀಸ್‌ ಡೇಟ್‌ ಕೂಡ ಪ್ರಕಟಿಸಿದ್ದು ಎಲ್ಲರಲ್ಲಿ ಗೊಂದಲ ಹುಟ್ಟುಹಾಕಿತ್ತು. ಆದರೆ, ಈಗ ಸ್ಟೈಲ್‌ ಕಿಂಗ್‌ ಮೇ ತಿಂಗಳ 13ರಂದು...

View Article


'ಡ್ರಾಮಾ' ಮಾಡೋಕೆ ಜೂನಿಯರ್ಸ್‌ ರೆಡಿ

* ಪದ್ಮಿನಿ ಜೈನ್‌ ಎಸ್‌. ಮನರಂಜನೆ ನೀಡುವಲ್ಲಿ ಇದೀಗ ಮಕ್ಕಳೂ ಒಂದು ಹೆಜ್ಜೆ ಮುಂದಿದ್ದಾರೆ. ಎಷ್ಟೋ ಸಲ ದೊಡ್ಡವರನ್ನೇ ಮೀರಿಸಿ ಪ್ರೇಕ್ಷಕರಿಗೆ ಈ ಚಿಣ್ಣರು ಕಚಗುಳಿ ಇಟ್ಟಿದ್ದೂ ಇದೆ. ಇದೀಗ ಜೀ ಕನ್ನಡ ವಾಹಿನಿ ಇಂಥ ಪುಟಾಣಿಗಳ ಲೋಕವನ್ನೇ...

View Article

ಪನಾಮಾ ಪೇಪರ್ಸ್‌ನಲ್ಲಿನ ಭಾರತೀಯರಿಗೆ ಸಮನ್ಸ್‌

ಎಕನಾಮಿಕ್‌ ಟೈಮ್ಸ್‌ ಮುಂಬಯಿ ಕಾಳಧನಕ್ಕೆ ಸಂಬಂಧಿಸಿದ 'ಪನಾಮಾ ಪೇಪರ್ಸ್‌'ನಲ್ಲಿ ಕೆಲವು ಭಾರತೀಯರ ಹೆಸರುಗಳು ಕಂಡು ಬಂದಿದ್ದು, ಈ ಎಲ್ಲರಿಗೂ ಆದಾಯ ತೆರಿಗೆ ಇಲಾಖೆಯು ಸಮನ್ಸ್‌ ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಮುಖ ಉದ್ಯಮಿಗಳು,...

View Article

ಕಾಲ್‌ ಡ್ರಾಪ್‌ಗೆ ಬದಲಿಯಾಗಿ ಉಚಿತ ಕರೆಗಳನ್ನು ನೀಡಿ: ಟ್ರಾಯ್‌

ಎಕನಾಮಿಕ್‌ ಟೈಮ್ಸ್‌ ಹೊಸದಿಲ್ಲಿ ಕಾಲ್‌ ಡ್ರಾಪ್‌ ಸಮಸ್ಯೆ ತೀವ್ರಗೊಂಡಿದ್ದು ಕೋಟ್ಯಂತರ ಗ್ರಾಹಕರ ಹಿತವನ್ನು ಕಾಯಬೇಕಿದೆ. ಈ ನಿಟ್ಟಿನಲ್ಲಿ ಕಾಲ್‌ ಡ್ರಾಪ್‌ಗಳಿಗೆ ಸಂಬಂಧಿಸಿದಂತೆ ಟೆಲಿಕಾಂ ಕಂಪನಿಗಳಿಗೆ ದಂಡ ವಿಧಿಸುತ್ತಿರುವುದಾಗಿ ಸುಪ್ರೀಂ...

View Article


ಪಿಎಫ್ ಬಡ್ಡಿ ದರ: ಶೇ8.8ಕ್ಕೆ ಏರಿಕೆ

*ಇಪಿಎಫ್‌ ಬಡ್ಡಿದರ ಶೇ 8.8ಕ್ಕೆ ಏರಿಕೆ *ಕಾರ್ಮಿಕ ಸಂಘಟನೆಗಳ ಹೋರಾಟದ ಪ್ರಭಾವ ಹೊಸದಿಲ್ಲಿ: ನೌಕರರು ಗಳಿಸಿದ ಭವಿಷ್ಯನಿಧಿ ಮೊತ್ತದ ಜತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರಕಾರ ಕೇವಲ ಎರಡು ತಿಂಗಳಲ್ಲಿ ಮೂರನೇ ಬಾರಿಗೆ ತನ್ನ ನಡೆಯಿಂದ ಹಿಂದಡಿ...

View Article


ಶೇ.50ರಷ್ಟು ಸಣ್ಣ ಕಂಪನಿಗಳು ತೆರಿಗೆ ಪಾವತಿಸುತ್ತಿಲ್ಲ: ಸರಕಾರ

ಹೊಸದಿಲ್ಲಿ: ''ದೇಶದಲ್ಲಿನ ಶೇ.50ರಷ್ಟು ಸಣ್ಣಪುಟ್ಟ ಕಂಪನಿಗಳು ಸರಕಾರಕ್ಕೆ ತೆರಿಗೆ ಪಾವತಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಿಸಲು ಮತ್ತು ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಸರಕಾರವು ಕ್ರಾಂತಿಕಾರಕ ಕ್ರಮಗಳನ್ನು...

View Article

ಎನ್‌.ಕೆ.ಸಿಂಗ್‌ಗೆ ಜಪಾನ್‌ನ ಪ್ರತಿಷ್ಠಿತ ರಾಷ್ಟ್ರೀಯ ಪುರಸ್ಕಾರ

ಹೊಸದಿಲ್ಲಿ: ರಾಜಕಾರಣಿಯಾಗಿ ಬದಲಾದ ಅಧಿಕಾರಿ ಎನ್‌.ಕೆ.ಸಿಂಗ್‌ ಅವರು ಜಪಾನ್‌ ಸರಕಾರದ ಎರಡನೇ ಅತ್ಯುನ್ನತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ಭಾರತ-ಜಪಾನ್‌ ಆರ್ಥಿಕ ವ್ಯವಹಾರ ಗಟ್ಟಿಗೊಳಿಸಲು ಸಿಂಗ್‌ ನೀಡಿದ ಕೊಡುಗೆ...

View Article

ಕಂಪನಿಗಳಿಗೆ ವಿಶಿಷ್ಠ ಗುರುತಿನ ಸಂಖ್ಯೆ

ಎಕನಾಮಿಕ್‌ ಟೈಮ್ಸ್‌ ಹೊಸದಿಲ್ಲಿ ನಾಗರಿಕರಿಗೆ ವಿಶಿಷ್ಠ ಗುರುತಿನ ಸಂಖ್ಯೆ(ಆಧಾರ್‌) ನೀಡಿದಂತೆ, ಕಂಪನಿಗಳಿಗೂ ವಿಶಿಷ್ಠ ಸಂಖ್ಯೆ ನೀಡಲು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಮತ್ತು ಕಾರ್ಪೊರೆಟ್‌ ವ್ಯವಹಾರಗಳ ಸಚಿವಾಲಯ ಮುಂದಾಗಿವೆ....

View Article

ಉಕ್ರೇನ್‌ ಜತೆ ರಕ್ಷಣಾ ಒಪ್ಪಂದಕ್ಕೆ ರಿಲಯನ್ಸ್‌ ಸಹಿ

ಮುಂಬಯಿ: ಮೇಕ್‌ ಇನ್‌ ಇಂಡಿಯಾ ಯೋಜನೆಯಡಿಯಲ್ಲಿ ರಕ್ಷಣಾ ಕ್ಷೇತ್ರಕ್ಕೂ ಕಾಲಿಟ್ಟಿರುವ ಪ್ರತಿಷ್ಠಿತ ರಿಲಯ್ಸ್‌ ಸಮೂಹವು, ಉಕ್ರೇನ್‌ ಮೂಲದ ಕಂಪನಿ ಜತೆ 50 ಸಾವಿರ ಕೋಟಿ ರೂಪಾಯಿಯ ರಕ್ಷಣಾ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಉಕ್ರೇನ್‌ ಸರಕಾರಿ...

View Article


30 ಸಾವಿರ ರೂ. ಗಡಿ ಮುಟ್ಟಿದ ಚಿನ್ನ

ಹೊಸದಿಲ್ಲಿ: ಸತತ ಮೂರು ದಿನದಿಂದ ಏರಿಕೆ ಹಾದಿಯಲ್ಲಿದ್ದ ಚಿನ್ನದ ದರ ಶುಕ್ರವಾರ 30,000 ರೂ.ಗಳ ಗಡಿ ಮುಟ್ಟಿದೆ. 10 ಗ್ರಾಂ ಚಿನ್ನದ ದರ 350 ರೂ. ಏರಿಕೆಯಾಗಿದ್ದು 30,250 ರೂ.ನಷ್ಟಿದೆ. ಕಳೆದ ಎರಡು ವರ್ಷಗಳಲ್ಲಿ ಇದು ಗರಿಷ್ಠ ಮಟ್ಟ. ಜಾಗತಿಕ...

View Article

ಜುಕರ್‌ಬರ್ಗ್‌ ಭದ್ರತೆಗೆ 83 ಕೋಟಿ

ಸ್ಯಾನ್‌ ಫ್ರಾನ್ಸಿಸ್ಕೊ: ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅವರ ಭದ್ರತೆಗಾಗಿ ಕಳೆದ ವರ್ಷ 28 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. 2013ರಿಂದ 2015ರಲ್ಲಿ ಒಟ್ಟು 83 ಕೋಟಿ ರೂಪಾಯಿಗಳನ್ನು ತನ್ನ ಮಾಲೀಕನ ಭದ್ರತೆಗೆ ಬಳಸಿರುವುದಾಗಿ...

View Article


ಪತಂಜಲಿಯ ಶಕ್ತಿಮೂಲ ಆಚಾರ್ಯ ಬಾಲಕೃಷ್ಣ

ಆಚಾರ್ಯ ಬಾಲಕೃಷ್ಣರ ಡಿಫರೆಂಟ್‌ ಸ್ಟೈಲ್ / ದಿನಕ್ಕೆ 15 ಗಂಟೆ ಕೆಲಸ, ವಾರದ ರಜೆಯಿಲ್ಲ / ಜತೆಗೆ ಸಂಬಳವೂ ಇಲ್ಲ ಹರಿದ್ವಾರ: 43 ವರ್ಷದ ಆಚಾರ್ಯ ಬಾಲಕೃಷ್ಣ ಅವರು ಇತರೆ ಸಾಂಪ್ರದಾಯಿಕ ಸಿಇಒಗಳಿಗಿಂತ ಬಹಳ ಭಿನ್ನರಾದವರು. ಪತಂಜಲಿ ಆಯುರ್ವೇದ ಕಂಪನಿಯ...

View Article

ಮೇ 28ಕ್ಕೆ ಬೆಂಗಳೂರು ಡ್ರ್ಯಾಗ್‌ ಫೆಸ್ಟ್‌

ತನೆಜಾ ಏರೋಸ್ಪೇಸ್‌ನ ರನ್‌ ವೇನಲ್ಲಿ ಡ್ರ್ಯಾಗ್‌ ರೇಸ್‌ ಬೆಂಗಳೂರು: ಡ್ರ್ಯಾಗ್‌ ರೇಸ್‌ ಪ್ರಿಯರಿಗೊಂದು ಸಂತಸದ ಸುದ್ದಿ. ಭಾರತೀಯ ಮೋಟಾರ್‌ ಸ್ಪೋಟ್ಸ್‌ನ ಆಡಳಿತ ಮಂಡಳಿ ಎಫ್‌ಎಮ್‌ಎಸ್‌ಸಿಐ ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿರುವ ತನೆಜಾ...

View Article


ಸೆಮಿಫೈನಲ್‌ಗೆ ಸೈನಾ ಲಗ್ಗೆ

ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ವುಹಾನ್‌ (ಚೀನಾ): ಸ್ಥಿರ ಪ್ರದರ್ಶನ ನೀಡುತ್ತಿರುವ ಭಾರತದ ಬ್ಯಾಡ್ಮಿಂಟನ್‌ ತಾರೆ, ಸೈನಾ ನೆಹ್ವಾಲ್‌ ಇಲ್ಲಿ ನಡೆಯುತ್ತಿರುವ 1.3 ಕೋಟಿ ರೂ. ಬಹುಮಾನ ಮೊತ್ತದ ಏಷ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌...

View Article

ಅಥ್ಲೆಟಿಕ್ಸ್‌ ಕೂಟದ ನಡುವೆ ಫುಟ್ಬಾಲ್‌ ಬೇಡ

ಮೇ 3ರಂದು ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌, ಅದೇ ದಿನ ಫೆಡರೇಷನ್‌ ಕಪ್‌ ಫುಟ್ಬಾಲ್‌ ಬೆಂಗಳೂರು: ಕಿರಿಯರ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ಆತಿಥ್ಯವಹಿಸಿರುವ ಹಿನ್ನೆಲೆಯಲ್ಲಿ ಕಂಠೀರವ ಹೊರಾಂಗಣ ಕ್ರೀಡಾಂಗಣವನ್ನು...

View Article

ಸೆಮೀಸ್‌ನಲ್ಲಿ ಎಡವಿದ ಸೈನಾ

ಏಷ್ಯಾ ಚಾಂಪಿಯನ್‌ಷಿಪ್‌ ಬ್ಯಾಡ್ಮಿಂಟನ್‌ ವುಹಾನ್‌(ಚೀನಾ): ಭಾರತದ ಸ್ಟಾರ್‌ ಶೆಟ್ಲರ್‌ ಸೈನಾ ನೆಹ್ವಾಲ್‌ ಇಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಆಘಾತ ಅನುಭವಿಸಿ...

View Article
Browsing all 7056 articles
Browse latest View live


Latest Images