ಬ್ರಿಟನ್ನಲ್ಲಿನ ಟಾಟಾ ಸ್ಟೀಲ್ ಘಟಕ ಮಾರಾಟಕ್ಕೆ
ಮುಂಬಯಿ : ಬ್ರಿಟನ್ನಲ್ಲಿ ತೀವ್ರ ನಷ್ಟ ಅನುಭವಿಸುತ್ತಿರುವ ತನ್ನ ಉದ್ಯಮವನ್ನು ಮಾರಾಟ ಮಾಡಲು ಟಾಟಾ ಸ್ಟೀಲ... ಮುಂದಾಗಿದೆ. ಇದರಿಂದ ಉದ್ಯಮ ನೆಚ್ಚಿಕೊಂಡಿದ್ದ ಸಾವಿರಾರು ಕಾರ್ಮಿಕರಲ್ಲಿ ಅಭದ್ರತೆ ನೆಲೆಯೂರಿದೆ. ಬ್ರಿಟನ್ನಲ್ಲಿ ನೆಲೆ ಕಾಣಲು...
View Articleಡಬ್ಬಾವಾಲರಿಂದ ಬರ್ಗರ್ ವಿತರಣೆ
ಮುಂಬಯಿ: ಮುಂಬಯಿನ ಡಬ್ಬಾವಾಲಾಗಳು ಶೀಘ್ರದಲ್ಲಿಯೇ ಊಟದ ಬುತ್ತಿಗಳನ್ನು ಮನೆಯಿಂದ ಕಚೇರಿಗೆ ಸಾಗಿಸುವುದರ ಜತೆಗೆ ಬರ್ಗರ್ಗಳನ್ನೂ ಗ್ರಾಹಕರ ಮನೆಗೆ ಕೊಂಡೊಯ್ಯಲಿದ್ದಾರೆ. ಭಾರತದಲ್ಲಿ ಕೆಎಫ್ಸಿ ಸರಣಿಯನ್ನು ನಿರ್ವಹಿಸುತ್ತಿರುವ ಯುಮ್...
View Articleಸೆನ್ಸೆಕ್ಸ್ 438 ಅಂಕ ಜಿಗಿತ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ಬರೋಬ್ಬರಿ 438 ಅಂಕಗಳ ಜಿಗಿತ ದಾಖಲಿಸಿದ್ದು, ಹೂಡಿಕೆದಾರರ ಸಂಪತ್ತಿನಲ್ಲಿ 1.62 ಲಕ್ಷ ಕೋಟಿ ರೂ. ಏರಿಕೆಯಾಯಿತು. ಅಮೆರಿಕದಲ್ಲಿ ಬಡ್ಡಿ ದರಗಳನ್ನು ಹಂತ ಹಂತವಾಗಿ...
View Articleಕಾರು, ಎಸ್ಯುವಿ, ಸಿಗರೇಟ್ ಇಂದಿನಿಂದ ತುಟ್ಟಿ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಈ ಸಲದ ಕೇಂದ್ರ ಬಜೆಟ್ನಲ್ಲಿ ವಿಧಿಸಿರುವ ಕೆಲ ತೆರಿಗೆಗಳ ಪರಿಣಾಮ ಏಪ್ರಿಲ್ 1ರಿಂದ ಐಷಾರಾಮಿ ಕಾರು, ಎಸ್ಯುವಿ, ಸಿಗರೇಟ್ ದರ ಏರಿಕೆಯಾಗಲಿದೆ. 10 ಲಕ್ಷ ರೂ.ಗಿಂತ ಹೆಚ್ಚು ಬೆಲೆಯ ಕಾರುಗಳ ಮೇಲೆ 1 ಪರ್ಸೆಂಟ್...
View Articleರಾಜ್ಯದಲ್ಲಿ ಯಾವುದು ದುಬಾರಿ
ಬೆಂಗಳೂರು : ರಾಜ್ಯದ ಜನರಿಗೆ ಎರಡೆರಡು ಬಿಸಿ ತಟ್ಟಲಿದೆ. ಒಂದು ಕಡೆ ಕಡು ಬಿಸಿಲ ಬೇಗೆಯಿಂದ ಜನರ ಬಸವಳಿಯುತ್ತಿದ್ದಾರೆ. ಮತ್ತೊಂದು ಕಡೆ ಬೆಲೆ ಏರಿಕೆಯ ಬಿಸಿ ಜನರ ಬೇಬಿಗೆ ಭಾರ ಆಗಲಿದೆ. ಕರೆಂಟ್ ದರ ಏರಿಕೆ ಮಾಡಿ ಸರಕಾರ ಜನರಿಗೆ ಶಾಕ್...
View Articleಫೆಬ್ರವರಿ: ಪ್ರಮುಖ ಉದ್ದಿಮೆಗಳ ಪ್ರಗತಿ
ಹೊಸದಿಲ್ಲಿ: ದೇಶದ ಎಂಟು ಪ್ರಮುಖ ಉದ್ಯಮ ವಲಯಗಳು ಫೆಬ್ರವರಿಯಲ್ಲಿ ಶೇ.5.7ರಷ್ಟು ಬೆಳವಣಿಗೆ ದಾಖಲಿಸಿವೆ. ನೈಸರ್ಗಿಕ ಅನಿಲ, ಸಂಸ್ಕರಿತ ಉತ್ಪನ್ನಗಳು, ರಸಗೊಬ್ಬರ, ಸಿಮೆಂಟ್ ಮತ್ತು ವಿದ್ಯುತ್ ಉತ್ಪಾದನೆ ವಲಯದ ಉದ್ದಿಮೆಗಳಲ್ಲಿ ಶೇ.5.7ರಷ್ಟು...
View Article2015-16ರಲ್ಲಿ ಸೆನ್ಸೆಕ್ಸ್ ಶೇ.9.36 ಇಳಿಕೆ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 3.28 ಅಂಕ ಚೇತರಿಕೆಯೊಂದಿಗೆ 25,341.86ಕ್ಕೆ ಪ್ರಸಕ್ತ ಆರ್ಥಿಕ ಸಾಲಿನ ಕೊನೆಯ ದಿನದ ಆಟವನ್ನು ಮುಕ್ತಾಯಗೊಳಿಸಿತು. ಈ 2015-16ರಲ್ಲಿ ಸೆನ್ಸೆಕ್ಸ್ ಶೇ.9.36ರಷ್ಟು...
View Articleಎಚ್ಎಎಲ್ನಿಂದ ಸರಕಾರಕ್ಕೆ 4,284 ಕೋಟಿ ರೂ. ಸಲ್ಲಿಕೆ
ಬೆಂಗಳೂರು: ಎಚ್ಎಎಲ್ ಷೇರುಗಳ ಮರು ಖರೀದಿ ಹಾಗೂ ಡಿವಿಡೆಂಡ್ ಮೂಲಕ ಸರಕಾರಕ್ಕೆ ಒಟ್ಟು 4,284 ಕೋಟಿ ರೂ.ಗಳನ್ನು ಸಲ್ಲಿಸಿದೆ. '' 2015-16ರಲ್ಲಿ ಈಗಾಗಲೇ ಎಚ್ಎಎಲ್ 510 ಕೋಟಿ ರೂ.ಗಳ ಡಿವಿಡೆಂಡ್ ಅನ್ನು ಸರಕಾರಕ್ಕಿ ನೀಡಿತ್ತು. ಇದಲ್ಲದೆ...
View Articleದಾಖಲೆಯ 245 ಲಕ್ಷ ಟನ್ ಯೂರಿಯಾ ಉತ್ಪಾದನೆ
ಬೆಂಗಳೂರು: ದೇಶದಲ್ಲಿ ಕಳೆದ 2015-16ರ ಸಾಲಿನಲ್ಲಿ ದಾಖಲೆಯ 245 ಲಕ್ಷ ಟನ್ ಯೂರಿಯಾವನ್ನು ಉತ್ಪಾದಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ. 2014-15ರ ಸಾಲಿಗೆ ಹೋಲಿಸಿದರೆ 20 ಲಕ್ಷ ಟನ್...
View Articleಸುಪಾರಿ ಸೂರ್ಯ: ಸುಪಾರಿಯಲ್ಲಿ ಭಾವನೆಗಳೇ ಪರಾರಿ
ಕನ್ನಡ ಚಿತ್ರ * ಶರಣು ಹುಲ್ಲೂರು ತಂಗಿಗಾಗಿ ಏನೆಲ್ಲ ಕಷ್ಟ ಪಡುವ ಅಣ್ಣಂದಿರ ಕತೆಯನ್ನು ಸಿನಿಮಾದಲ್ಲಿ ನೋಡಿದ್ದೇವೆ. ಒಳ್ಳೆಯ ಮಾರ್ಗದಲ್ಲೇ ನಡೆದು ತಂಗಿಯ ಆಸೆ ಪೂರೈಸಿದ ಸ್ಟೋರಿಯೂ ಸಿನಿಮಾ ಆಗಿವೆ. ತಂಗಿಗಾಗಿ ಸುಪಾರಿ ತಗೆದುಕೊಳ್ಳುವ, ಅವಳಿಗೆ...
View Article...ರೆ: ಅನಂತ ಮಾಯಾಲೋಕ
ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ಚಿತ್ರವೊಂದು ಕೊನೆಯ ಕ್ಷಣದವರೆಗೂ ನೋಡಿಸಿಕೊಂಡು ಹೋಗುತ್ತದೆ ಎನ್ನುವುದರ ಮೇಲೆ ಅದರ ಭವಿಷ್ಯ ನಿರ್ಧಾರವಾಗುತ್ತದೆಯೇ? ಈ ಪ್ರಶ್ನೆಗೆ ಹೌದು ಅಥವಾ ಇಲ್ಲ ಎಂದಷ್ಟೇ ಉತ್ತರಿಸುವುದು ಅವಸರವಾದೀತು. ಏಕೆಂದರೆ...
View Articleದೇವರ ಚಿತ್ರ ದೇವರಿಗೇ ಪ್ರೀತಿ
ಕನ್ನಡ ಚಿತ್ರ: ಶ್ರೀ ಸತ್ಯನಾರಾಯಣ -ಮಹಾಬಲೇಶ್ವರ ಕಲ್ಕಣಿ ಇತ್ತೀಚಗೆ ಪ್ರೀತಿ ಪ್ರೇಮ, ರೌಡಿಸಂ, ವಿಜ್ಞಾನ, ಪೌರಾಣಿಕ ವಿಷಯಗಳನ್ನೊಳಗೊಂಡ ಚಿತ್ರಗಳು ಸಾಕಷ್ಟು ಹೆಸರು ಮಾಡುತ್ತಿವೆ. ಈ ಸಮಯದಲ್ಲಿ ದೇವರ ನಾಮಸ್ಮರಣೆ ಚಿತ್ರ ತೆರೆಗೆ ಬಂದರೆ...
View Articleಸಿಂಪಲ್ಗೆ ಮಾತೇ ಬಂಡವಾಳ
ಚಿತ್ರ : ಸಿಂಪಲ್ಲಾಗ್ ಇನ್ನೊಂದ್ ಲವ್ಸ್ಟೋರಿ - ಶರಣು ಹುಲ್ಲೂರು ದೃಶ್ಯ ಮತ್ತು ಶ್ರವ್ಯದ ಸಮ್ಮಿಲನವೇ ಚಲನಚಿತ್ರ ಅನ್ನುತ್ತದೆ ಸಿನಿಮಾ ಮೀಮಾಂಸೆ. ಈ ಎರಡರ ಜತೆಗೂ ಆಟವಾಡುತ್ತಾ ಹೊಸ ಅನುಭವ ನೀಡುತ್ತಾರೆ ಕನ್ನಡದ ಕೆಲವು ನಿರ್ದೇಶಕರು. ಮಾತಿನಲ್ಲೇ...
View Articleಗೆದ್ದ ಗಯ್ಯಾಳಿಗಳು
ಚಿತ್ರ: ಕಿರಗೂರಿನ ಗಯ್ಯಾಳಿಗಳು (ಕನ್ನಡ) * ಪದ್ಮಾ ಶಿವಮೊಗ್ಗ ಭೂಗತ ಜಗತ್ತಿನ ಅಂತರಾಳವನ್ನು ಅದ್ಭುತವಾಗಿ ತೆರೆಯ ಮೇಲೆ ತಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕಿ ಸುಮನಾ ಕಿತ್ತೂರು, ಹೊಸ ರೀತಿಯ ಕತೆಯನ್ನು ಆಯ್ಕೆ ಮಾಡಿ ಉತ್ತಮ...
View Articleಜೆಸ್ಸಿ: ಪ್ರೀತಿ ಪ್ರೇಮಕ್ಕೆ ಸೋತ ಪ್ರೇತ
ಚಿತ್ರ: ಜೆಸ್ಸಿ (ಕನ್ನಡ) -ಪದ್ಮಾ ಶಿವಮೊಗ್ಗ ಪವನ್ ಒಡೆಯರ್ ನಿರ್ದೇಶನದ ಜೆಸ್ಸಿ ಬಹಳ ಕುತೂಹಲ ಕೆರಳಿಸಿತ್ತು. ಟ್ರೇಲರ್, ಹಾಡುಗಳು ಇದೊಂದು ಪ್ರೇಮ ಕತೆ ಅನ್ನೋದನ್ನು ಹೇಳುವಂತಿತ್ತು. ಆದರೆ, ನಿರ್ದೇಶಕ ಜಾಣ್ಮೆಯಿಂದ ಒಂದು ಸಂಗತಿಯನ್ನು...
View Articleನಿತ್ಯ ಜೊತೆ ಸತ್ಯ: ನಿತ್ಯದ ಕತೆಯಲ್ಲಿ ಹಾರರ್ ಸತ್ಯ
ಕನ್ನಡ : ನಿತ್ಯ ಜೊತೆ ಸತ್ಯ - ಶರಣು ಹುಲ್ಲೂರು ಪಟ್ರೆ ಲವ್ಸ್ ಪದ್ಮಾ, ಸಂಜು ವೆಡ್ಸ್ ಗೀತಾ ಸಿನಿಮಾಗಳ ಶೀರ್ಷಿಕೆ ಕೇಳಿದವರು, ಈ ಚಿತ್ರಗಳ ಟೈಟಲ್ನಂತೆಯೇ ಧ್ವನಿಸುವ ಕಾರಣಕ್ಕೆ 'ನಿತ್ಯ ಜೊತೆ ಸತ್ಯ' ಚಿತ್ರವನ್ನೂ ಆ ಪಟ್ಟಿಗೆ ಸೇರಿಸಿರಬಹುದು....
View Articleಇಂಡಸ್ಟ್ರಿಗೆ ಹೊಸ ರಕ್ತದ ಭರವಸೆ: ಸಿನಿಮಾ ಮೈ ಡಾರ್ಲಿಂಗ್
* ಅವಿನಾಶ್ ಬೈಪಾಡಿತ್ತಾಯ ಚಿತ್ರ: ಸಿನಿಮಾ ಮೈ ಡಾರ್ಲಿಂಗ್ (ಕನ್ನಡ) ನಿರ್ದೇಶನ: ಗೌರೀಶ್ ಅಕ್ಕಿ ಸಂಗೀತ: ಅಜನೀಶ್ ಲೋಕನಾಥ್ ಕ್ಯಾಮೆರಾ: ಎಸ್.ಕೆ.ರಾವ್. ಕ್ಯಾಮೆರಾ, ಸಂಕಲನ: ಚಂದನ್ ಸಿನಿಮಾ ಎಂಬುದೇ ಥಳುಕು ಬಳುಕಿನ ಮಾಯಾಪುರಿ. ಅದರ...
View Articleಕೌದಿ: ಕೌದಿ ಎಂಬ ಕುದಿಯುವ ಕುಲುಮೆ
ಕನ್ನಡ ಚಿತ್ರ * ಹರೀಶ್ ಬಸವರಾಜ್ ಕೌದಿಗೆ ಉತ್ತರ ಕರ್ನಾಟಕದಲ್ಲಿ ಒಂದು ವಿಶೇಷ ಸ್ಥಾನವಿದೆ. ಹೀಗೆಂದರೆ ಹಾಸಲು ಹೌದು, ಹೊದೆಯಲು ಹೌದು. ಗಂಟು ಮೂಟೆ ಕಟ್ಟಲು ಇದನ್ನು ಬಳಸುತ್ತಾರೆ. ಮಕ್ಕಳನ್ನು ತೊಟ್ಟಿಲಿನಲ್ಲಿ ಬೆಚ್ಚಗೆ ಮಲಗಿಸಲು ಸಹ...
View Articleಹಾಫ್ ಮೆಂಟ್ಲು: ನೋಡಿದವರಿಗೆ ಹಾಫ್ ಮೆಂಟ್ಲು
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಈಚೆಗೆ ಸ್ಯಾಂಡಲ್ವುಡ್ನಲ್ಲಿ ಚೊಚ್ಚಲ ನಿರ್ದೇಶನದಲ್ಲೇ ಜಗದ್ವಿಖ್ಯಾತರಾದ ನಿರ್ದೇಶಕರೂ ಇದ್ದಾರೆ. ಹಾಗೆಯೇ ಪ್ರೇಕ್ಷಕರನ್ನು ಮೆಂಟಲ್ ಮಾಡಿದ ನಿರ್ದೇಶಕರೂ ಇದ್ದಾರೆ. ಈ ವಾರ ಲಕ್ಷ್ಮಿ ದಿನೇಶ್ ಚೊಚ್ಚಲ...
View Articleಶಿವಕಾರ್ತಿಕೇಯನ್ ಜತೆ ನಯನ್
ಯಶಸ್ವೀ 'ಥನಿ ಒರುವನ್' ಚಿತ್ರದ ನಂತರ ಮೋಹನ್ ರಾಜ್ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಶಿವಕಾರ್ತಿಕೇಯನ್ ಮತ್ತು ನಯನತಾರಾ ಜತೆಯಾಗುತ್ತಿದ್ದಾರೆ. 'ಥನಿ ಒರುವನ್ ಚಿತ್ರದ ಗೆಲುವಿನಿಂದ ನಯನತಾರಾ ತುಂಬಾ ಖುಷಿಯಾಗಿದ್ದಾರೆ. ಹೊಸ ಚಿತ್ರದ...
View Article