ನನ್ನನ್ನು ಮುಗಿಸಲು ಕೆಲ ಶಕ್ತಿಗಳ ಸಂಚು: ಪ್ರಧಾನಿ ಮೋದಿ ವಾಗ್ದಾಳಿ
ಮೋದಿ ಹೇಳಿದ್ದೇನು? -ವಿದೇಶದಿಂದ ಬರುವ ಹಣದ ಲೆಕ್ಕ ಕೇಳಿದ್ದಕ್ಕೆ ಎನ್ಜಿಒ, ಕಾಳಸಂತೆಕೋರರ ಷಡ್ಯಂತ್ರ -ಟೀ ಮಾರುವವನು ಈ ದೇಶದ ಪ್ರಧಾನಿಯಾಗಿದ್ದನ್ನು ಕೆಲವರು ಸಹಿಸಿಕೊಳ್ಳುತ್ತಿಲ್ಲ -ಜನ ಸೇವೆಯಿಂದ ನಿರ್ಗಮಿಸುವುದಿಲ್ಲ. ಬೆದರಿಕೆಗೆ ಹೆದರಿ ತಲೆ...
View Articleಸರಕಾರ ರಚನೆಗೆ ಮುಫ್ತಿ ಆತುರವಿಲ್ಲ
ಶ್ರೀನಗರ: ಇನ್ನೇನು ಜಮ್ಮು-ಕಾಶ್ಮೀರದಲ್ಲಿ ನೂತನ ಸರಕಾರ ರಚನೆಯ ಕಾಲ ಸನ್ನಿಹಿತವಾಯಿತು ಎಂದುಕೊಳ್ಳುತ್ತಿರುವಾಗಲೇ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ 'ಕಾಲವೇ ಎಲ್ಲದಕ್ಕೂ ಉತ್ತರ ಹೇಳಲಿದೆ' ಎಂದು ಹೇಳುವ ಮೂಲಕ ಅನಿಶ್ಚಿತತೆಯ ಗೆರೆ...
View Articleವಿಶ್ವದ ಪುರಾತನ ಧಾರ್ಮಿಕ ರಾಷ್ಟ್ರದಲ್ಲಿ 28.7 ಲಕ್ಷ ನಾಸ್ತಿಕರು
ಹೊಸದಿಲ್ಲಿ: ದೇಶದ ಒಟ್ಟು 121 ಕೋಟಿ ಜನಸಂಖ್ಯೆಯಲ್ಲಿ ಶೇ.0.24ರಷ್ಟು ಅಂದರೆ 28.7 ಲಕ್ಷ ಮಂದಿ ಯಾವುದೇ ಧರ್ಮದ ಬಗ್ಗೆ ವಿಶ್ವಾಸ ಹೊಂದಿರದ ನಾಸ್ತಿಕರು. ಮೊದಲ ಬಾರಿಗೆ 2011ರ ಜನಗಣತಿಯಲ್ಲಿ ಧರ್ಮ, ದೇವರಲ್ಲಿ ವಿಶ್ವಾಸ ಇಲ್ಲದವರ ವರ್ಗವನ್ನು...
View Articleಪ್ರತಿ 251ರೂ. ಫೋನ್ ಮಾರಾಟದಿಂದ 31ರೂ. ಲಾಭ: ಗೊಯೆಲ್
ಹೊಸದಿಲ್ಲಿ: ಎರಡೂವರೆ ಮೂರು ಸಾವಿರ ರೂ. ಅಂದಾಜಿನ ಸ್ಮಾರ್ಟ್ಫೋನ್ ಅನ್ನು ಕೇವಲ 251 ರೂ.ಗೆ(ಶಿಪ್ಪಿಂಗ್ ಚಾರ್ಚ್ 40 ಸೇರಿದರೆ 291 ರೂ.) ಕೊಡಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ರಿಂಗಿಂಗ್ ಬೆಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ...
View Articleಭಕ್ತರ ಲಿಖಿತ ಕೋರಿಕೆ ಸ್ವೀಕರಿಸುವ ಜಗನ್ನಾಥ
ಅಹಮದಾಬಾದ್: ಒಡಿಶಾದ ಪುರಿ ಜಗನ್ನಾಥನ ನಂತರ ಅಹಮದಾಬಾದ್ನ ಜಗನ್ನಾಥ ಮಂದಿರದ ರಥಯಾತ್ರೆ ಜಗತ್ಪ್ರಸಿದ್ಧ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಜಗನ್ನಾಥ ಭಕ್ತರ ಲಿಖಿತ ಕೋರಿಕೆ ಸ್ವೀಕರಿಸುವ ದೇವನಾಗಿ ಜನಪ್ರಿಯನಾಗಿದ್ದಾನೆ. ಕೆಲಸ, ಪ್ರೀತಿ, ಮದುವೆ...
View Articleಪ್ಯಾಂಪೋರ್ನಲ್ಲಿ ಮತ್ತೆ ಗುಂಡಿನ ಕಾಳಗ
ಶ್ರೀನಗರ: ಪ್ಯಾಂಪೋರ್ ಪ್ರದೇಶದ ಸರಕಾರಿ ಕಟ್ಟಡದಲ್ಲಿ ಅಡಗಿರುವ ಶಂಕಿತ ಎಲ್ಇಟಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿರುವ ನಡುವೆಯೇ, ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಸೋಮವಾರ ಮತ್ತೆ ಗುಂಡಿನ ಕಾಳಗ ನಡೆದಿದೆ. 'ಶ್ರೀನಗರ-ಜಮ್ಮು...
View Articleಕುಳಿತಲ್ಲೇ ಎಲ್ಲ ಕೆಲಸ ಆಗಬೇಕೇ? ದಿಲ್ಲಿ ಸರಕಾರಕ್ಕೆ ಸುಪ್ರೀಂ ತರಾಟೆ
ಹೊಸದಿಲ್ಲಿ: ಪ್ರತಿಯೊಂದು ವಿಷಯಕ್ಕೂ ಸುಪ್ರೀಂಕೋರ್ಟ್ ಮಧ್ಯ ಪ್ರವೇಶ ಬಯಸುವ ದಿಲ್ಲಿ ಸರಕಾರವನ್ನು ಸುಪ್ರೀಂಕೋರ್ಟ್ ಸೋಮವಾರ ತರಾಟೆ ತೆಗೆದುಕೊಂಡಿದೆ. ಮೀಸಲಿಗೆ ಆಗ್ರಹಿಸಿ ಜಾಟ್ ಸಮುದಾಯ ನಡೆಸುತ್ತಿರುವ ಹೋರಾಟದಿಂದ ದಿಲ್ಲಿಗೆ ನೀರು ಸರಬರಾಜು...
View Articleಪತಿಗೆ ಡೈವರ್ಸ್ ಬೆದರಿಕೆ ನೀಡಿ ಪತ್ರ ಬರೆಯುವುದೂ ಕ್ರೌರ್ಯ: ದೆಲ್ಲಿ ಹೈ ಕೋರ್ಟ್
ಹೊಸದಿಲ್ಲಿ: ದೂರದಲ್ಲಿರುವ ಗಂಡನಿಗೆ 'ಮತ್ತೊಂದು ಮದುವೆಯಾಗುವೆ. ವಿಚ್ಛೇದನ ಬೇಕು,' ಎಂದು ಕೇಳಿ ಪತ್ರ ಬರೆಯುವುದೂ ಕ್ರೌರ್ಯವಂತೆ. 'ಪತ್ನಿಯ ಈ ಕೃತ್ಯದಲ್ಲಿ ಪತಿಯ ಮಾನಸಿಕ ನೆಮ್ಮದಿ ಹಾಳು ಮಾಡುವ ಹುನ್ನಾರವಿದ್ದು, ಜೀವನದ ಅತ್ಯಮೂಲ್ಯ...
View Articleರಾಮ ಮಂದಿರಕ್ಕಾಗಿ ಸುಪ್ರೀಂ ಕದ ತಟ್ಟಿದ ಸ್ವಾಮಿ
ಹೊಸದಿಲ್ಲಿ: ಅಯೋಧ್ಯೆಯ ವಿವಾದಾತ್ಮಕ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಿಸಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. 'ಇಸ್ಲಾಮಿಕ್ ದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ನಿರ್ಮಾಣವಾದ...
View Articleಲವರ್ ಲುಕ್ಗೆ ಸುಮಂತ್ ಶಿಫ್ಟ್
- ಶರಣು ಹುಲ್ಲೂರು ರೀಮೇಕ್ ಸಿನಿಮಾನೇ ಆದರೂ, ನಮ್ಮದೇ ನೆಲದ ಕತೆ ಅನ್ನುವಂತೆ ಚಿತ್ರಿಸುತ್ತಾರೆ ನಿರ್ದೇಶಕ ಸಾಧು ಕೋಕಿಲಾ. ಹೀಗಾಗಿಯೇ ಇವರ ನಿರ್ದೇಶನದ ಅನೇಕ ಸಿನಿಮಾಗಳು ಹಿಟ್ ಲಿಸ್ಟ್ನಲ್ಲಿವೆ. ಈ ವಾರ ಬಿಡುಗಡೆ ಆಗುತ್ತಿರುವ ಇವರ ನಿರ್ದೇಶನದ...
View Articleಸಮಂತಾ ಹವಾ!
ದಕ್ಷಿಣದ ಸ್ಟಾರ್ ಹಿರೋಯಿನ್ಗಳ ಸ್ಪರ್ಧೆಯಲ್ಲಿರುವ ಸಮಂತಾ, 'ವರ್ಷದ ಹಿರೋಯಿನ್' ಆಗುವ ಎಲ್ಲಾ ಸಾಧ್ಯತೆಗಳಿವೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಈ ಬೇಸಿಗೆಯಲ್ಲಿ ಅವರು ನಾಯಕಿಯಾಗಿ ನಟಿಸಿರುವ ನಾಲ್ಕು ದೊಡ್ಡ ಸಿನಿಮಾಗಳು ತೆರೆಕಾಣಲಿವೆ! ಮುದ್ದು...
View Articleನಿರ್ಮಾಪಕ ವಿರುದ್ಧ ಗುರುನಂದನ್ ಗರಂ
ಟ್ಯೂಬ್ಲೈಟ್ ಚಿತ್ರದ ನಿರ್ಮಾಪಕರು ತಮ್ಮ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆಂದು ನಟ ಗುರುನಂದನ್ ಹರಿಹಾಯ್ದಿದ್ದಾರೆ. ಡಬ್ಬಿಂಗ್ ಮುಗಿಸಿಕೊಡಲು ತಾವು ರೆಡಿ. ಆದರೆ ನಿರ್ಮಾಪಕ ಸಿದ್ಧ ಇದ್ದಾರಾ? ಎಂದೂ ಅವರು ಪ್ರಶ್ನಿಸಿದ್ದಾರೆ. - ಪದ್ಮಾ...
View Articleರಾಧಿಕಾ, ಶ್ರೀಮುರಳಿ ಗಾಯನ
- ಪದ್ಮಾ ಶಿವಮೊಗ್ಗ ಗಣೇಶ್ ಆಭಿನಯದ ಚಿತ್ರದಲ್ಲಿ ರಾಧಿಕಾ ಪಂಡಿತ್ ಹಾಗೂ ಶ್ರೀಮುರಳಿ ಹಾಡಿದ್ದು, ಇತ್ತೀಚೆಗೆ ಈ ಗೀತೆಯ ಧ್ವನಿಮುದ್ರಣ ಕಾರ್ಯ ನಡೆಯಿತು. ತಮನ್ ಇದಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್ ರಾಜ್ ನಿರ್ದೇಶನದ...
View Articleಐಟಂ ಡಾನ್ಸ್ನಿಂದ ನಾಯಕಿ ಪಟ್ಟಕ್ಕೆ
ಐಟಂ ಡಾನ್ಸರ್ ನತಾಲಿಯಾ ಕೌರ್ಗೆ 'ರಾಕಿ ಹ್ಯಾಂಡ್ಸಮ್' ಹಿಂದಿ ಸಿನಿಮಾದಲ್ಲೊಂದು ಪ್ರಮುಖ ಪಾತ್ರವಿದೆ. ಐಟಂಗೆ ಕುಣಿಯಲು ಬಂದ ಬೆಡಗಿ ಹಿರೋಯಿನ್ ಆಗಿ ಬಡ್ತಿ ಹೊಂದಿದ್ದಾರೆ. ನಿರ್ದೇಶಕ ರಾಮ್ಗೋಪಾಲ್ ವರ್ಮಾ ಅವರಿಂದ 'ದಶಕದ ಸುಂದರಿ' ಎಂದು...
View Articleಡಬ್ಸ್ಮ್ಯಾಶ್ಗೆ ಮನಸೋತ ಸ್ಟಾರ್ಸ್
ಆಧುನಿಕ ತಂತ್ರಜ್ಞಾನ ವಿಶೇಷವಾಗಿ ಸಿನಿಮಾದವರಿಗೆ ಹೆಚ್ಚು ಅನುಕೂಲವಾದಂತಿದೆ. ಇದೀಗ ಸಿನಿಮಾ ಹಾಡುಗಳನ್ನು ಡಬ್ಸ್ಮ್ಯಾಶ್ ಮಾಡುವ ಮೂಲಕ ವಿಭಿನ್ನ ರೀತಿಯ ಪ್ರಚಾರಕ್ಕೆ ಮುಂದಾಗುತ್ತಿದ್ದಾರೆ. - ಎಚ್. ಮಹೇಶ್ ಫೇಸ್ಬುಕ್, ಟ್ವಿಟರ್, ವಾಟ್ಸ್ಪ್......
View Articleವೀಕೆಂಡ್ ಮೂಡ್ನಲ್ಲಿ ದರ್ಶನ್
ವೀಕೆಂಡ್ನಲ್ಲಿ ತಮ್ಮ ನೆಚ್ಚಿನ ಸ್ಟಾರ್ಗಳು ಏನು ಮಾಡುತ್ತಾರೆ ಅನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿರುವುದು ಸಹಜ. ಹೀಗಾಗಿಯೇ ಅನೇಕ ನಟರು, ತಮ್ಮ ವೀಕೆಂಡ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೂ...
View Articleಮರೆಯಲಾರೆಗೆ ಟ್ವಿಸ್ಟ್ ಕೊಟ್ಟ ಅವಿನಾಶ್
ಶರತ್ ಖಾದ್ರಿ ನಿರ್ದೇಶನದ ಮರೆಯಲಾರೆ ಚಿತ್ರದಲ್ಲಿ ಅವಿನಾಶ್ ಮಾಡಿರುವ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲಗಳು ಹುಟ್ಟುಕೊಂಡಿವೆ. ಅವರು ಬರೀ ಎರಡೇ ದಿನ ಶೂಟಿಂಗ್ನಲ್ಲಿ ಭಾಗವಹಿಸಿದ್ದಾರೆ. ಆದರೆ ಅವರ ಪಾತ್ರ ಮಾತ್ರ ಚಿತ್ರಕ್ಕೆ ಬೇರೆ ರೀತಿಯ...
View Articleಆನ್ಲೈನ್ನಲ್ಲಿ ಫೇಕ್ ಸೋಲ್ಡ್ ಔಟ್
ಒಂದೆಡೆ ಆನ್ಲೈನ್ನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಟಿಕೆಟ್ ಸೋಲ್ಡ್ ಔಟ್ ಎಂದು ಹಾಕಿ, ಮತ್ತೊಂದೆಡೆ ಮಲ್ಟಿಪ್ಲೆಕ್ಸ್ನಲ್ಲಿ ಕಲೆಕ್ಷನ್ ಇಲ್ಲ ಎಂದು ನೆಪವೊಡ್ಡಿ ಕನ್ನಡ ಚಿತ್ರಗಳನ್ನು ಎತ್ತಂಗಡಿ ಮಾಡುತ್ತಿರುವ ವ್ಯವಸ್ಥೆ ವಿರುದ್ಧ ಕನ್ನಡ...
View Articleಕಿರಿಕ್ ಪಾರ್ಟಿಯಲ್ಲಿ ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾ ಯಾವುದು ಅನ್ನುವ ಕುತೂಹಲಕ್ಕೆ ಅಧಿಕೃತವಾಗಿ ತೆರೆಬಿದ್ದಿದೆ. ಅವರೇ ಸಿನಿಮಾವೊಂದನ್ನು ನಿರ್ಮಿಸಿ, ನಟಿಸಲಿದ್ದಾರೆ. ಅದಕ್ಕೆ ಕಿರಿಕ್ ಪಾರ್ಟಿ ಎಂದೂ ಹೆಸರಿಟ್ಟಿದ್ದಾರೆ. ಸಿನಿಮಾ ನಿರ್ಮಾಣ ರಕ್ಷಿತ್ಗೆ...
View Articleಮನಸ್ಸಲ್ಲಿ ಉಳಿಯದ ಮೊಹಬ್ಬತ್
-ಶರಣು ಹುಲ್ಲೂರು ಇತ್ತೀಚಿನ ದಿನಗಳಲ್ಲಿ ಕಾಲ್ಗರ್ಲ್ ಬದುಕಿನ ಬಗ್ಗೆ ತುಂಬಾ ಸಿನಿಮಾಗಳು ನಿರ್ಮಾಣ ಆಗುತ್ತಿವೆ. 'ಮಸ್ತ್ ಮೊಹಬ್ಬತ್' ಚಿತ್ರದ ಕತೆಯೂ ಹಾಗೆಯೇ ಇದೆ. ಹಾಗಂತ ಇದು ಗಂಭೀರ ಚಿತ್ರವೇನೂ ಅಲ್ಲ. ಅವಳ ನರಕದ ಬದುಕನ್ನೂ ಇದು...
View Article