ಫೆಬ್ರವರಿಯಲ್ಲಿ ಹೈ ಕರೆಂಟ್
* ಶರಣು ಹುಲ್ಲೂರು ಉತ್ತಮ ವಿಲನ್ ಚಿತ್ರದ ನಂತರ ರಮೇಶ್ ಅರವಿಂದ್ ಮತ್ತೆ ಯಾವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಅನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಈ ಟೈಮ್ನಲ್ಲಿ ಗಣೇಶ್ ನಟನೆಯ ಚಿತ್ರಕ್ಕೆ ನಿರ್ದೇಶನ ಮಾಡುವುದಾಗಿ ಹೇಳಿ,...
View Articleಊರ್ವಿ ನಾಯಕಿಯರು
ಪ್ರದೀಪ್ ವರ್ಮ ನಿರ್ದೇಶನದ ಊರ್ವಿ ಚಿತ್ರದಲ್ಲಿ ಐದು ಜನ ನಾಯಕಿಯರು ನಟಿಸುತ್ತಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರ. ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಭವಾನಿ ಪ್ರಕಾಶ್ ಹಾಗೂ ಜಾನವಿ ಚಿತ್ರದಲ್ಲಿ ಮುಖ್ಯ ಪಾತ್ರಗಳನ್ನು...
View Articleಪ್ರೇಮಿಗಳ ದಿನಕ್ಕೆ 'ವಾಟ್ಸ್ ಅಪ್ ಲವ್'
ಜೀವಾ ನಟನೆಯ ವಾಟ್ಸ್ ಅಪ್ ಲವ್ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಯು' ಸರ್ಟಿಫಿಕೇಟ್ ನೀಡಿದೆ. ಅಲ್ಲದೇ ಪ್ರಶಂಸೆಯನ್ನೂ ವ್ಯಕ್ತಪಡಿಸಿದೆ. ಹೀಗಾಗಿ ನಿರ್ದೇಶಕರು ಪ್ರೇಮಿಗಳ ದಿನದಂದು ಈ ಚಿತ್ರವನ್ನು ರಿಲೀಸ್ ಮಾಡುವುದಕ್ಕೆ ಪ್ಲಾನ್...
View Articleಹಳೆಯ ಸಿನಿಮಾಗಳಿಗೆ ಮತ್ತೆ ಡಿಮಾಂಡ್
ಕನ್ನಡದ ಹಳೆಯ ಚಿತ್ರಗಳಿಗೆ ಮತ್ತೆ ಡಿಮಾಂಡ್ ಕ್ರಿಯೇಟ್ ಆಗಿದೆ. ಅದರಲ್ಲೂ ಡಾ.ರಾಜ್ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ನಟನೆಯ ಚಿತ್ರಗಳು ಹೊಸ ರೂಪದೊಂದಿಗೆ ರೀ ರಿಲೀಸ್ ಆಗುತ್ತಿರುವುದು ವಿಶೇಷ. ರಾಜ್ ಅಭಿನಯದ 'ರಾಜ ನನ್ನ ರಾಜ', ವಿಷ್ಣು ವರ್ಧನ್...
View Articleದೀಪ್ತಿಗೆ ಕಡಲಲ್ಲಿ ಕಷ್ಟಗಳು
* ಎಚ್. ಮಹೇಶ್ ಸಮುದ್ರದಲ್ಲಿ ಶೂಟಿಂಗ್ ಮಾಡುವುದು ತುಂಬ ರಿಸ್ಕ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಜ್ವಲಂತಂ ಸಿನಿಮಾದ ಚಿತ್ರೀಕರಣ ಮಂಗಳೂರಿನ ಸಮುದ್ರದಲ್ಲಿ ನಡೆಯುವ ವೇಳೆ ಚಿತ್ರದ ನಾಯಕಿ ದೀಪ್ತಿ ಆಪ್ಸೆ ಅವರಿಗೂ ಇಂಥದೊಂದು ಅನುಭವ ಆಗಿದೆ....
View Articleಸ್ಯಾಂಡಲ್ವುಡ್ನ ವಿಜಯ ಶಾಂತಿ
ರಾಗಿಣಿ ಐಪಿಎಸ್ ಚಿತ್ರದ ನಂತರ ಈಗ ಇನ್ನೊಂದು ಆ್ಯಕ್ಷನ್ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಲೇಡಿ ಡಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ನಟಿ ರಾಗಿಣಿ. ಆನಂದ್ ಪಿ. ರಾಜು ನಿರ್ದೇಶನದ ಹೊಸ ಚಿತ್ರದಲ್ಲಿ ರಾಗಿಣಿ ಇದುವರೆಗೆ ಮಾಡದಿರುವ ಸಾಹಸಮಯ...
View Articleಮಹಿಳಾ ಪರ ಹೋರಾಟದಲ್ಲಿ ಶ್ರುತಿ
ಸತೀಶ್ ಪ್ರಧಾನ್ ನಿರ್ದೇಶನದ ಹೊಸ ಚಿತ್ರದಲ್ಲಿ ಪ್ರಜ್ವಲ್ಗೆ ನಾಯಕಿಯಾಗಿ ಶ್ರುತಿ ಹರಿಹರನ್ ನಟಿಸಿದ್ದಾರೆ. ಮಾನಸಿಯಾಗಿ ಕಾಣಿಸಿಕೊಂಡಿರುವ ಅವರು ಈಗ ಹೋರಾಟದ ಮೂಡ್ನಲ್ಲಿ ಇದ್ದಾರೆ. ಯಾಕೆಂದರೆ, ಶ್ರುತಿ ಹರಿಹರನ್ಗೆ ಸಿಗುತ್ತಿರುವ ಎಲ್ಲಾ...
View Articleವಿಸ್ಮಯದ ಜಾಡಿನಲ್ಲಿ ಲಾಸ್ಟ್ ಬಸ್ ಪಯಣ
* ಪದ್ಮಾ ಶಿವಮೊಗ್ಗ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಪ್ರಯತ್ನದ ಚಿತ್ರಗಳಿಗೆ ಮನ್ನಣೆ ಸಿಕ್ಕಿದೆ. ಈ ಸಾಲಿಗೆ 'ಲಾಸ್ಟ್ ಬಸ್' ಕೂಡ ಸೇರಿದೆ. ಹಾಸ್ಯ ಚಕ್ರವರ್ತಿ ನರಸಿಂಹರಾಜು ಮೊಮ್ಮಕ್ಕಳಾದ ನಿರ್ದೇಶಕ ಅರವಿಂದ್, ನಟ...
View Articleದಿಲ್ಲಿ ಪೊಲೀಸರ ಪುಂಡಾಟಿಕೆ
ಪ್ರತಿಭನಾಕಾರರನ್ನು ಬಡಿದರೆಂಬ ಆರೋಪ ಪರ್ತಕರ್ತರನ್ನೂ ಬಿಡದ ಪೊಲೀಸರು ಹೊಸದಿಲ್ಲಿ: ಒಂದಲ್ಲ ಒಂದು ರಂಪಾಟದಿಂದ ಸದಾ ಸುದ್ದಿಯಲ್ಲಿರುವ ದಿಲ್ಲಿ ಪೊಲೀಸರು ಇದೀಗ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ರೋಹಿತ್ ವೇಮುಲ ಸಾವು ವಿರೋಧಿಸಿ...
View Articleಪೆಟ್ರೋಲ್ 4 ಪೈಸೆ, ಡೀಸೆಲ್ 3 ಪೈಸೆ ಇಳಿಕೆ
ಹೊಸದಿಲ್ಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ, ಕೇಂದ್ರ ಸರ್ಕಾರ ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪೈಸೆಯ ಲೆಕ್ಕದಲ್ಲಿ ಇಳಿಸಿದೆ. ಪ್ರತೀ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 4 ಪೈಸೆ ಮತ್ತು...
View Articleರೋಬೋಟಿಕ್ ಶಸ್ತ್ರಚಿಕಿತ್ಸೆ; ಭಾರತದ ಮೈಲುಗೈ
ಹೊಸದಿಲ್ಲಿ: ದುಬಾರಿಯಲ್ಲದ ವೆಚ್ಚ, ಕಡಿಮೆ ನೋವು, ಬೇಗ ಗುಣಹೊಂದುವಿಕೆ ಹಾಗೂ ಹೆಚ್ಚುತ್ತಿರುವ ಅರಿವಿನಿಂದಾಗಿ ರೋಬೋಟಿಕ್ ಶಸ್ತ್ರಚಿಕಿತ್ಸೆಗೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ಈ ವಿಧಾನದಲ್ಲಿ ಭಾರತದ ತಜ್ಞವೈದ್ಯರು ಜಾಗತಿಕವಾಗಿ ಹೆಸರು...
View Articleವಿಧಾನಸಭಾ ಚುನಾವಣೆಗೆ ಮೈತ್ರಿ ಕಸರತ್ತು ಶುರು
ಹೊಸದಿಲ್ಲಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳಬೇಕೆ ಬೇಡವೇ ಎಂಬ ಪ್ರಶ್ನೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಕಾಡುತ್ತಿದೆ. ಏಪ್ರಿಲ್, ಮೇ ತಿಂಗಳಲ್ಲಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ...
View Article14 ವಿದ್ಯಾರ್ಥಿಗಳು ಅರಬ್ಬೀ ಸಮುದ್ರ ಪಾಲು
ರಾಯಗಢ: ರಾಯಗಢದ ಮರುದ್ ಬೀಚ್ಗೆ ಪ್ರವಾಸಕ್ಕೆಂದು ತೆರಳಿದ್ದ ಪುಣೆಯ 14ವಿದ್ಯಾರ್ಥಿಗಳು ಅರಬ್ಬೀ ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಸೋಮವಾರ ನಡೆದಿದೆ. ಮೃತರ ಪೈಕಿ ಮೂವರು ವಿದ್ಯಾರ್ಥಿನಿಯರೂ ಸೇರಿದ್ದಾರೆ ಎಂದು ತಿಳಿದುಬಂದಿದೆ....
View Articleರಾಜ್ಯಗಳಿಗೆ ಸುಪ್ರೀಂ ತಪರಾಕಿ
*ಕಲ್ಯಾಣ ಯೋಜನೆಗಳ ಜಾರಿಯಲ್ಲಿ ನಿರ್ಲಕ್ಷಕ್ಕೆ ತರಾಟೆ * ಕೋರ್ಟ್ ಕೋಪಕ್ಕೆ ಗುರಿಯಾದ ಗುಜರಾತ್ ಹೊಸದಿಲ್ಲಿ: ಸಂಸತ್ತಿನಲ್ಲಿ ಅಂಗೀಕರಿಸಿದ ಕಾನೂನನ್ನು, ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರದೆ ನಿರ್ಲಕ್ಷ ವಹಿಸುತ್ತಿರುವ...
View Articleಹಡಗಿನಲ್ಲಿ ಕ್ಯಾಬಿನೆಟ್ ಮೀಟ್!
ದೇಶದಲ್ಲೇ ಪ್ರಥಮ ಎಂಪಿ ಸರಕಾರದ ವಿನೂತನ ಕ್ರಮ ಇಂದೋರ್: ಕರ್ನಾಟಕ ಸರಕಾರ ರಾಜಧಾನಿಯನ್ನು ಬಿಟ್ಟು ಬೆಳಗಾವಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ಎಲ್ಲರ ಗಮನ ಸೆಳೆದಿತ್ತು. ಅದೇ ಹಾದಿಯಲ್ಲಿ ಹೆಜ್ಜೆ ಇಟ್ಟಿರುವ ಮಧ್ಯ ಪ್ರದೇಶ ಸರಕಾರ, ಇಡೀ ದೇಶದಲ್ಲೇ...
View Articleಕಾಪು ಹೋರಾಟ ಶಾಂತ
ಕಾಪು ಹೋರಾಟ ಶಾಂತ: ಆಮರಣಾಂತ ಹೋರಾಟದ ಎಚ್ಚರಿಕೆ ಆಮರಣಾಂತ ಹೋರಾಟದ ಎಚ್ಚರಿಕೆ *ಹೋರಾಟಕ್ಕೆ ಪವನ್ ಕಲ್ಯಾಣ ಬೆಂಬಲ * ಸಮಿತಿ ರಚಿಸಲು ಆಂಧ್ರ ಸರಕಾರದ ಸಿದ್ಧತೆ ಹೈದರಾಬಾದ್: ಹಿಂದುಳಿದ ವರ್ಗದಲ್ಲಿ ಮೀಸಲು ಸೌಲಭ್ಯಕ್ಕಾಗಿ ಭಾನುವಾರ ನಡೆದಿದ್ದ ಹೋರಾಟ...
View Articleಮಾಧ್ಯಮಕ್ಕಿರಲಿ ಸಾಮಾಜಿಕ ಕಳಕಳಿ: ಮೇನಕಾ
ಜೈಪುರದಲ್ಲಿ ಅಖಿಲ ಭಾರತ ಪ್ರಾದೇಶಿಕ ಸಂಪಾದಕರ ಸಮಾವೇಶ ಹೊಸದಿಲ್ಲಿ: ಸಾಮಾಜಿಕ ವಲಯದ ಸಮಸ್ಯೆಗಳನ್ನು ವರದಿ ಮಾಡಲು ಮಾಧ್ಯಮಗಳು ಹೆಚ್ಚಿನ ಸ್ಥಳಾವಕಾಶವನ್ನು ಖಾತ್ರಿಪಡಿಸಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಕರೆ...
View Articleಲೆ. ಶರತ್ ಚಂದ್ಗೆ ನೈರುತ್ಯ ವಲಯದ ಸಾರಥ್ಯ
ಜೈಪುರ: ಜೈಪುರದಲ್ಲಿ ಸೋಮವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಜನರಲ್ ಶರತ್ ಚಂದ್ ಅವರು ಭಾರತೀಯ ಸೇನೆಯ ನೈರುತ್ಯ ವಲಯದ ದಳಪತಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. ಜೈಪುರ ಸೇನಾ ನೆಲೆಯ ಸಮೀಪವೇ ಇರುವ ಸ್ಮಾರಕ 'ಪ್ರೇರಣಾ...
View Articleಸ್ವಾರೆಸ್ಗೆ ಡಬಲ್ ಪ್ರಶಸ್ತಿ
ಮೆಲ್ಬೋರ್ನ್: ಬ್ರಿಟನ್ನ ಜೇಮಿ ಮರ್ರೆ ಅವರೊಟ್ಟಿಗೆ ಶನಿವಾರ ಆಸ್ಟ್ರೇಲಿಯಾ ಓಪನ್ ಪುರುಷರ ಡಬಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದ ಬ್ರೆಜಿಲ್ನ ಬ್ರೂನೊ ಸ್ವಾರೆಸ್, ಭಾನುವಾರ ನಡೆದ ಮಿಶ್ರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ರಷ್ಯಾದ ಎಲೆನಾ...
View Articleಕಿಡಂಬಿ ಶ್ರೀಕಾಂತ್ ಚಾಂಪಿಯನ್
ಸೈಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ ಲಖನೌ: ಭಾರತದ ನಂ.1 ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್, ಇಲ್ಲಿ ಮುಕ್ತಾಯಗೊಂಡ ಸೈಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ...
View Article