Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ವಿಮಾನ ಪ್ರಯಾಣಿಕರ ಸಂಖ್ಯೆ ಶೇ.25ರಷ್ಟು ಹೆಚ್ಚಳ

ಬ್ರೆಜಿಲ್, ರಷ್ಯಾ ಮತ್ತು ಜಪಾನ್‌ನಲ್ಲಿ ಇಳಿಮುಖ, ಭಾರತದಲ್ಲಿ ಏರುಮುಖ ಹೊಸದಿಲ್ಲಿ: ಭಾರತದ ದೇಶೀಯ ವಿಮಾನಗಳ ಪ್ರಯಾಣಿಕರ ಸಂಖ್ಯೆ ಕಳೆದ ವರ್ಷದ ನವೆಂಬರ್‌ನಲ್ಲಿ ಶೇ.25.1ರಷ್ಟು ಏರಿಕೆಯಾಗಿದೆ. ಅಂತಾರಾಷ್ಟ್ರೀಯ ವಿಮಾನಯಾನ ಸಂಘಟನೆ(ಐಎಟಿಎ)...

View Article


ಅಲ್ಪ ಪ್ರೀಮಿಯಂನಲ್ಲಿ ನೂತನ ಬೆಳೆ ವಿಮೆ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು * ಮುಂಬರುವ ಜೂನ್‌ನಿಂದ ಯೋಜನೆ ಜಾರಿ * ಆಹಾರ ಧಾನ್ಯ ಬೆಳೆಗೆ ಶೇ.2, ತೋಟಗಾರಿಕೆ ಬೆಳೆಗೆ ಶೇ.5 ಪ್ರೀಮಿಯಂ ವೆಚ್ಚ * ಸರಕಾರದ ಬೊಕ್ಕಸಕ್ಕೆ ವಾರ್ಷಿಕ 8,800 ಕೋಟಿ ರೂ. ವೆಚ್ಚ *...

View Article


ಲಕ್ಕಿ ಕೃಷಿ

* ಪದ್ಮಾ ಶಿವಮೊಗ್ಗ ಕೊಡಗಿನ ಬೆಡಗಿ ಕೃಷಿ ತಾಪಂದ ಕಹಿ ಚಿತ್ರದಲ್ಲಿ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದರು. ಅದಾದ ಒಂದು ವರ್ಷದಲ್ಲೇ ಬೇಡಿಕೆಯ ನಟಿಯೆನಿಸಿಕೊಂಡರು. ಗಣೇಶ್‌ಗೆ ನಾಯಕಿಯಾಗಿ ಹೊಸ ಚಿತ್ರಕ್ಕೆ ಆಯ್ಕೆ ಆಗಿರುವ ಕೃಷಿ, ಈಗ ಜಿಯಾ ಉಲ್ಲಾ...

View Article

ಮನಿಷಾ ಜತೆ ಅರ್ಜುನ್ ಕೆಮಿಸ್ಟ್ರಿ

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳಿಗೆ ಹೆಸರಾದ ನಿರ್ದೇಶಕ ರಮೇಶ್ ಮತ್ತೊಮ್ಮೆ ಅಂತಹದ್ದೇ ಕಥೆಯ ಜತೆ ಮರಳಿದ್ದಾರೆ. ಸಿನಿಮಾದಲ್ಲಿ ಗಂಡ ಹೆಂಡತಿ ಇರುವ ಮನೆಯಲ್ಲಿ ಹೆಂಡತಿಯ ಕೊಲೆ ಆಗುತ್ತದೆ. ಮೊದ ಮೊದಲು ಗಂಡನ ಮೇಲೆ ಅನುಮಾನ ಬಂದರೂ ನಂತರ ಕಥೆ...

View Article

ರಾಗಿಣಿ ರಂಗಿನ ಪರಪಂಚ

* ಎಚ್. ಮಹೇಶ್ ಹೊಸ ವರ್ಷದಲ್ಲಿ ರಾಗಿಣಿ ದ್ವಿವೇದಿ ಅಭಿನಯದ ಚಿತ್ರ ಪರಪಂಚ ತೆರೆಕಾಣುತ್ತಿದೆ. ವರ್ಷದ ಮೊದಲ ತಿಂಗಳಲ್ಲಿ ಚಿತ್ರ ರಿಲೀಸ್ ಆಗುತ್ತಿರುವುದರಿಂದ ಅವರು ಖುಷಿಯಾಗಿದ್ದಾರೆ. 'ಈ ವರ್ಷ ನನ್ನ ನಾಲ್ಕು ಚಿತ್ರಗಳು ತೆರೆಕಾಣುವ ಸಾಧ್ಯತೆ...

View Article


ವಿಭಿನ್ನ ಸ್ಟೈಲ್‌ನಲ್ಲಿ ಚಿನ್ನಾರಿ ಮುತ್ತಾ

ಈವರೆಗೂ ಸಾಫ್ಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ವಿಜಯ ರಾಘವೇಂದ್ರ, ಜಾನಿ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ವಿಜಯ ರಾಘವೇಂದ್ರ ಇದೇ ಮೊದಲ ಬಾರಿಗೆ ರಗಡ್ ಲುಕ್‌ನಲ್ಲಿ ಕಂಡು ಕುತೂಹಲ...

View Article

ಸ್ನೇಹಿತರಿಗೆ ಸವಾಲು ಹಾಕಿ ಸಿನಿಮಾ ರಂಗಕ್ಕೆ ಬಂದೆ

ಮನಸ್ಸಿಗೆ ಒಂದು ಸಲ ಹಠ ಬಂದರೆ ಸಾಕು, ಅದು ಮನೆಯನ್ನು ಬಿಡಿಸುತ್ತದೆ, ಪ್ರೀತಿಯ ಕುಟುಂಬವನ್ನೇ ತೊರೆಯುವಂತೆ ಮಾಡುತ್ತದೆ, ಹುಟ್ಟಿದ ಊರಿನ ಗಡಿ ದಾಟಿಸಿ ಇನ್ನಾವುದೋ ದೂರದ ತೀರಕ್ಕೆ ಕರೆದೊಯ್ಯುತ್ತದೆ. ಹಾಗೆ, ಇದ್ದಕ್ಕಿದ್ದಂತೆ ಸ್ನೇಹಿತರೊಂದಿಗೆ...

View Article

Image may be NSFW.
Clik here to view.

ಪ್ರಶಸ್ತಿಯ ಹಾದಿಯಲ್ಲಿ ನಿಖಿಲ್ ಮಂಜು

ಕಳೆದ ವರ್ಷ 'ಹಜ್‌' ಚಿತ್ರಕ್ಕಾಗಿ ಕತೆ, ನಿರ್ದೇಶನ ಮತ್ತು ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಗಳನ್ನು ಗಳಿಸಿದ್ದ ನಟ ನಿಖಿಲ್ ಮಂಜು, ಈಗ 'ಲಾಸ್ಟ್ ಪೇಜ್' ಚಿತ್ರ ನಿರ್ದೇಶಿಸಿದ್ದು, ಮುಂದಿನ ವರ್ಷ ರಾಷ್ಟ್ರ ಸ್ಪರ್ಧೆಯಲ್ಲಿ ಕನ್ನಡಕ್ಕೆ...

View Article


ಶಂಕರ್ ಕನಸಿನ ಕಲರವ

ಹಲವು ಕಾರಣಗಳಿಂದಾಗಿ ಶಂಕರ್ ನಿರ್ದೇಶನದ ನಾಗರಕಟ್ಟೆ ಚಿತ್ರವು ಕುತೂಹಲ ಮೂಡಿಸಿದೆ. 18ನೇ ಕ್ರಾಸ್ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕರು, ಮತ್ತೊಂದು ಹೊಸ ಕತೆಯೊಂದಿಗೆ ಮುಖಾಮುಖಿ ಆಗಿದ್ದಾರೆ. ಹೀಗಾಗಿ ನಾಗರಕಟ್ಟೆಯು ನಿರೀಕ್ಷೆಯ...

View Article


ಬಸ್ ಪಯಣದಲ್ಲಿ ನಂಬಿಕೆಯ ಸಂಘರ್ಷ

* ಪದ್ಮಾ ಶಿವಮೊಗ್ಗ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಲಾಸ್ಟ್ ಬಸ್ ಚಿತ್ರದಲ್ಲಿ ಮಲೆನಾಡಿನ ಪ್ರಕೃತಿ ಸೌಂದರ್ಯ, ನಿಗೂಢತೆ, ಭಯ, ಅಗೋಚರ ಶಕ್ತಿಯನ್ನು ಚಿತ್ರಿಸಲಾಗಿದೆ. ಲಾಸ್ಟ್ ಬಸ್ ಕಾಡಿನ ಮಧ್ಯೆ ಕತ್ತಲನ್ನು ಸೀಳಿಕೊಂಡು...

View Article

ಸದ್ಯಕ್ಕಿಲ್ಲ ವೆಂಕಟ್ ಚಿತ್ರ

ಜನವರಿ ಮೊದಲ ವಾರದಲ್ಲೇ ಪೊರ್ಕಿ ಹುಚ್ಚ ವೆಂಕಟ್ ಚಿತ್ರದ ಶೂಟಿಂಗ್ ಎಂದಿದ್ದ ವೆಂಕಟ್, ಮಾತಿಗೆ ತಪ್ಪಿದ್ದಾರೆ. ಈ ಸಿನಿಮಾ ಸದ್ಯ ಸೆಟ್ಟೇರುವುದೇ ಅನುಮಾನ ಎನ್ನುವ ಮಾತು ಕೇಳಿಬರುತ್ತಿದೆ. ಕಾರಣ, ಈ ಚಿತ್ರಕ್ಕಿಂತ ಮುಂಚೆ ಎಸ್.ನಾರಾಯಣ್...

View Article

ವಿಷ್ಣು ನೆನಪಿನ ಹಾಡು

ವಿಷ್ಣುವರ್ಧನ್ ಅವರು ನಮ್ಮಿಂದ ದೂರವಾಗಿದ್ದರೂ, ನಾನಾ ರೂಪದಲ್ಲಿ ಅವರು ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ. ಅಲ್ಲದೇ ಸಿನಿಮಾ ರಂಗದಿಂದಲೂ ಅವರನ್ನು ನೆನಪಿಸಿಕೊಳ್ಳುವ ಅನೇಕ ಕೆಲಸಗಳು ನಡೆಯುತ್ತಲೇ ಇವೆ. ಅದಕ್ಕೆ ಹೊಸ ಸೇರ್ಪಡೆ ಹುಲಿದುರ್ಗಾ...

View Article

ನೂಯಿ ಈಗ ‘ಉದಾರಶೀಲ ಪದವೀಧರೆ’

ನ್ಯೂಯಾರ್ಕ್ : ಅಮೆರಿಕದ ಯೇಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ 'ಅತ್ಯಂತ ಉದಾರಶೀಲ ಗ್ರಾಜ್ಯುಯೇಟ್' ಎಂಬ ಗೌರವಕ್ಕೆ ಪೆಪ್ಸಿಕೊ ಕಂಪನಿಯ ಸಿಇಒ ಇಂದ್ರಾ ನೂಯಿ ಪಾತ್ರರಾಗಿದ್ದಾರೆ. ನೂಯಿ ಅವರು ದೊಡ್ಡ ಮೊತ್ತದ ಹಣವನ್ನು ಈ ಬಿ-ಸ್ಕೂಲ್‌ಗೆ ದಾನವಾಗಿ...

View Article


ವಿಮಾನ ಪ್ರಯಾಣಿಕರ ಸಂಖ್ಯೆ ಶೇ.25ರಷ್ಟು ಹೆಚ್ಚಳ

ಬ್ರೆಜಿಲ್, ರಷ್ಯಾ ಮತ್ತು ಜಪಾನ್‌ನಲ್ಲಿ ಇಳಿಮುಖ, ಭಾರತದಲ್ಲಿ ಏರುಮುಖ ಹೊಸದಿಲ್ಲಿ: ಭಾರತದ ದೇಶೀಯ ವಿಮಾನಗಳ ಪ್ರಯಾಣಿಕರ ಸಂಖ್ಯೆ ಕಳೆದ ವರ್ಷದ ನವೆಂಬರ್‌ನಲ್ಲಿ ಶೇ.25.1ರಷ್ಟು ಏರಿಕೆಯಾಗಿದೆ. ಅಂತಾರಾಷ್ಟ್ರೀಯ ವಿಮಾನಯಾನ ಸಂಘಟನೆ(ಐಎಟಿಎ)...

View Article

ಅಲ್ಪ ಪ್ರೀಮಿಯಂನಲ್ಲಿ ನೂತನ ಬೆಳೆ ವಿಮೆ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು * ಮುಂಬರುವ ಜೂನ್‌ನಿಂದ ಯೋಜನೆ ಜಾರಿ * ಆಹಾರ ಧಾನ್ಯ ಬೆಳೆಗೆ ಶೇ.2, ತೋಟಗಾರಿಕೆ ಬೆಳೆಗೆ ಶೇ.5 ಪ್ರೀಮಿಯಂ ವೆಚ್ಚ * ಸರಕಾರದ ಬೊಕ್ಕಸಕ್ಕೆ ವಾರ್ಷಿಕ 8,800 ಕೋಟಿ ರೂ. ವೆಚ್ಚ *...

View Article


ಪಿಪಿಎಫ್, ಎನ್‌ಎಸ್‌ಸಿ ಬಡ್ಡಿ ದರ ಇಳಿಕೆ ಸನ್ನಿಹಿತ

* ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿ ಉನ್ನತ ಮಟ್ಟದಲ್ಲಿ ಮುಂದುವರಿಯುವ ನಿರೀಕ್ಷೆ * ಮುಂದಿನ ಕೆಲ ದಿನಗಳಲ್ಲಿ ಬಡ್ಡಿ ದರ ಇಳಿಕೆ ಸಂಭವ ಹೊಸದಿಲ್ಲಿ: ಸರಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಮುಂಬರುವ ಕೆಲ...

View Article

ಸ್ಟಾರ್ಟಪ್‌ಗಳಿಗೆ ಪ್ರತ್ಯೇಕ ಶಾಖೆ ತೆರೆದ ಎಸ್‌ಬಿಐ

ಬೆಂಗಳೂರು: ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದಲ್ಲಿಯೇ ಮೊದಲ ಬಾರಿಗೆ ಸ್ಟಾರ್ಟಪ್‌ಗಳಿಗೆ ಮೀಸಲಾಗಿರುವ ಶಾಖೆಯನ್ನು ಬೆಂಗಳೂರಿನಲ್ಲಿ ಗುರುವಾರ ಆರಂಭಿಸಿದೆ. ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಈ ನೂತನ ' ಎಸ್‌ಬಿಐ...

View Article


ಜ.18ರಿಂದ ಚಿನ್ನದ ಬಾಂಡ್ ಯೋಜನೆ ಶುರು

ಹೊಸದಿಲ್ಲಿ : ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಚಿನ್ನದ ನಗದೀಕರಣ ಬಾಂಡ್ ಯೋಜನೆಯ ಎರಡನೇ ಹಂತವು ಜ.18ರಂದು ಆರಂಭವಾಗಲಿದೆ. ದೇಶದ ದೇವಸ್ಥಾನ ಮತ್ತು ಮನೆಗಳಲ್ಲಿ ವ್ಯರ್ಥವಾಗಿ ಬಿದ್ದಿರುವ ಚಿನ್ನವನ್ನು ಬಳಸಿಕೊಳ್ಳುವ ಉದ್ದೇಶದಿಂದ ಸರಕಾರವು...

View Article

10,000 ಎಲ್‌ಪಿಜಿ ವಿತರಕರ ನೇಮಕ

ಹೊಸದಿಲ್ಲಿ: ಪ್ರಸಕ್ತ ವರ್ಷ 10,000 ಎಲ್‌ಪಿಜಿ ವಿತರಕರನ್ನು ಇಂಧನ ಕಂಪನಿಗಳು ನೇಮಕ ಮಾಡಲಿವೆ. ಸೌದೆ ಮತ್ತು ಕಲ್ಲಿದ್ದಲು ಬಳಸಿ ಅಡುಗೆ ಮಾಡುವುದನ್ನು ತಪ್ಪಿಸಿ, ದೇಶದ ಎಲ್ಲರಿಗೂ ಎಲ್‌ಪಿಜಿ ಮುಟ್ಟಿಸಲು ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಇಂಧನ...

View Article

3.1 ಕೋಟಿ ಡಾಲರ್ ದೇಣಿಗೆ ನೀಡಿದ ಫೇಸ್‌ಬುಕ್ ಸಿಇಒ

3.1 ಕೋಟಿ ಡಾಲರ್ ದೇಣಿಗೆ ಫೇಸ್‌ಬುಕ್ ಸಿಒಒ ಶೆರಿಲ್ ಸ್ಯಾಂಡ್‌ಬರ್ಗ್‌ರಿಂದ ನ್ಯೂಯಾರ್ಕ್ : ಫೇಸ್‌ಬುಕ್ ಸಿಇಒ ಜುಕರ್‌ಬರ್ಗ್ ಮತ್ತು ಅವರ ಪತ್ನಿಯು ತಮ್ಮ ಶೇ.99ರಷ್ಟು ಷೇರುಗಳನ್ನು ದೇಣಿಗೆ ನೀಡುವುದಾಗಿ ಕಳೆದ ಡಿಸೆಂಬರ್‌ನಲ್ಲಿ ಘೋಷಿಸಿದ್ದರು....

View Article
Browsing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>