ಹಳ್ಳಿ ಸೊಗಡಿನ ಅಭಿಮಾನಿ
ಸಿನಿಮಾ ನಟರ ಅಭಿಮಾನಿಯ ಕತೆಗಳು ಈವರೆಗೂ ಸಿನಿಮಾ ಆಗಿವೆ. ಇದೇ ಮೊಟ್ಟ ಮೊದಲ ಬಾರಿಗೆ ಸಾಹಿತಿಯೊಬ್ಬರ ಅಭಿಮಾನಿಯ ಕತೆಯನ್ನು ತೆರೆಯ ಮೇಲೆ ತರಲಾಗುತ್ತಿದೆ. ಯಶ್, ಪುನೀತ್ ಸೇರಿದಂತೆ ಅನೇಕ ನಟರು ತಮ್ಮ ಸಿನಿಮಾಗಳಲ್ಲಿ ನೆಚ್ಚಿನ ಅಭಿಮಾನಿ ಪಾತ್ರ...
View Articleಲೀಲಾ ಚಿತ್ರ ಬಿಡುಗಡೆ ಇಂದು
ಆಲ್ಮಾಸ್ ಮತ್ತು ರೋಹಿತ್ ಮುಖ್ಯ ಭೂಮಿಕೆಯ ಲೀಲಾ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಒಂದು ಮಗುವಿನ ಸೇಡಿನ ಸುತ್ತ ಹೆಣೆದಿರುವ ಕತೆ ಇಲ್ಲಿದ್ದು, ಎಂ.ಎಲ್.ಗೌಡ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವ್ಯಕ್ತಿಯೊಬ್ಬ ತನ್ನ...
View Articleಟಾಲಿವುಡ್ ಹೆಸರಾಂತ ನಟ ಕನ್ನಡಕ್ಕೆ:
ರಾಷ್ಟ್ರ ಪ್ರಶಸ್ತಿ ಪಡೆದ ಕಮಲಿ ಚಿತ್ರದ ನಾಯಕ ಶಫಿ, ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ವಿಠಲ್ ಭಟ್ ನಿರ್ದೇಶನದ ಚಿತ್ರದಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ತಮ್ಮದೇ ಆದ ವಿಭಿನ್ನ ಮ್ಯಾನರಿಸಂ ಮೂಲಕ ಗಮನ...
View Articleಕಬಾಲಿ ಡಬ್ಬಿಂಗ್ ಸ್ಟುಡಿಯೋದಲ್ಲಿ ಯತಿರಾಜ್
ಪತ್ರಕರ್ತ ಯತಿರಾಜ್ ನಟರಾಗಿಯೂ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಇವರು, ಸದ್ಯ ತಮಿಳಿನ ಕಡಂಬನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರದ ತಮ್ಮ ಪಾತ್ರಕ್ಕೆ ತಾವೇ ಡಬ್...
View Articleಇಬ್ಬರ ಜತೆ ಅರು ಗೌಡ ಡುಯೆಟ್
ಸ್ಟಾರ್ ನಟರ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರು ಈಗ ಹೊಸ ನಿರ್ದೇಶಕರಿಗೆ ಅವಕಾಶ ನೀಡುತ್ತಿದ್ದಾರೆ. ಇದು ಚಿತ್ರರಂಗದ ಒಳ್ಳೆಯ ಬೆಳವಣಿಗೆ ಎನ್ನಬಹುದು. ಇದೀಗ ರಥಾವರ ಚಿತ್ರ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ತಮ್ಮ ವಸುದೇವ ಕುಟುಂಬಕಂ...
View Articleಕಲಾವಿದರ ಸುರಕ್ಷೆಗೆ ಬೇಕಿದೆ ಕಠಿಣ ಕಾನೂನು
ಮಾಸ್ತಿಗುಡಿ ಚಿತ್ರೀಕರಣದ ವೇಳೆಯ ದುರಂತದ ನಂತರ ಸಾಹಸ ನಿರ್ದೇಶಕರ ನಿರ್ಲಕ್ಷ್ಯದ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. ಈ ಸಿನಿಮಾದ ಇಬ್ಬರು ಕಲಾವಿದರ ಸಾವಿಗೆ ಸುರಕ್ಷತೆ ಕ್ರಮಗಳು ಇಲ್ಲದಿರುವುದೇ ಕಾರಣ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಸಾಹಸ...
View Articleನೋಟು ರದ್ದು: ಸವೀರ್ಸ್ನಲ್ಲಿ ವ್ಯತ್ಯಯ
500 ಹಾಗೂ 1000 ಮುಖಬೆಲೆಯ ನೋಟುಗಳು ರದ್ದಾಗಿರುವುದರಿಂದ ‘ನಟರಾಜ್ ಸವೀರ್ಸ್’ ಚಿತ್ರತಂಡಕ್ಕೆ ಆಗಿರುವ ಅನುಭವವೇ ಬೇರೆ. ಅದೇನು ಅಂತೀರಾ, ಇಲ್ಲಿದೆ ವಿವರ. - ಪದ್ಮಾ ಶಿವಮೊಗ್ಗ ದೇಶಾದ್ಯಂತ 500 ಹಾಗೂ 1000 ರೂ. ಮುಖಬೆಲೆಯ ಹಳೆಯ ನೋಟುಗಳು...
View Articleಟಿಸಿಎಸ್ ಅಧ್ಯಕ್ಷ ಹುದ್ದೆಯಿಂದ ಸೈರಸ್ ಮಿಸ್ತ್ರಿ ವಜಾ
ಟಿಸಿಎಸ್ನ ಹಂಗಾಮಿ ಅಧ್ಯಕ್ಷರಾಗಿ ಇಶಾತ್ ಹುಸೇನ್ ನೇಮಕ ಸೈರಸ್ ಮಿಸ್ತ್ರಿ ವಿರುದ್ಧ ಟಾಟಾ ಸನ್ಸ್ ಕಿಡಿ ಹೊಸದಿಲ್ಲಿ: ಭಾರತದ ಅತಿ ದೊಡ್ಡ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸವೀರ್ಸಸ್ (ಟಿಸಿಎಸ್) ಅಧ್ಯಕ್ಷ ಸ್ಥಾನದಿಂದ ಸೈರಸ್...
View Articleನೋಟು ರದ್ದು: ಅಡಕೆ ಮಾರುಕಟ್ಟೆಯಲ್ಲಿ ಅಡಚಣೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು 500 ರೂ. ಮತ್ತು 1,000 ರೂ.ಗಳ ನೋಟುಗಳನ್ನು ನಿಷೇಧಿಸಿರುವುದರಿಂದ ರಾಜ್ಯದ ದಕ್ಷಿಣಕನ್ನಡ, ಶಿವಮೊಗ್ಗ, ಉತ್ತರಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಅಡಕೆ ಬೆಳೆಗಾರರಿಗೆ ಸದ್ಯಕ್ಕೆ...
View Articleಮಲ್ಯರ 1,620 ಕೋಟಿ ರೂ. ಆಸ್ತಿ ಜಪ್ತಿ
ಮುಂಬಯಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಉದ್ಯಮಿ ವಿಜಯ್ ಮಲ್ಯರಿಗೆ ಸೇರಿದ 1,620 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ವಿಶೇಷ ಪಿಎಂಎಲ್ಎ ನ್ಯಾಯಾಲಯದ ಅನುಮತಿ ಪಡೆದು ಜಾರಿ ನಿರ್ದೇಶನಾಲಯವು ಹೊಸತಾಗಿ ಮಲ್ಯರ...
View Articleಸೆನ್ಸೆಕ್ಸ್ 699 ಅಂಕ ಪತನ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 699 ಅಂಕ ಪತನಕ್ಕೀಡಾಯಿತು. ಕಳೆದ 9 ತಿಂಗಳಿನಲ್ಲಿಯೇ ಒಂದು ದಿನದ ವಹಿವಾಟಿನಲ್ಲಿ ಅತಿ ದೊಡ್ಡ ಕುಸಿತ ಇದಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು...
View Articleಉಡಾನ್ಗೆ ನಿಧಿ: ಏರ್ ಟಿಕೆಟ್ ದರ ತುಸು ಏರಿಕೆ
ಪ್ರಾದೇಶಿಕ ವಿಮಾನಯಾನ ಯೋಜನೆ ಉಡಾನ್ಗೆ ನಿಧಿ ಸಂಗ್ರಹ ಹೊಸದಿಲ್ಲಿ: ಪ್ರಾದೇಶಿಕ ವಿಮಾನಯಾನ ಯೋಜನೆಗೆ ಹಣ ಕ್ರೋಡೀಕರಿಸಲು ಕೇಂದ್ರ ಸರಕಾರವು, 8,500 ರೂ. ತನಕ ವಿಮಾನಗಳಿಗೆ ಲೆವಿ ವಿಧಿಸಲು ನಿರ್ಧರಿಸಿದೆ. ಆ ಮೊತ್ತವನ್ನು ವಿಮಾನಗಳು ಗ್ರಾಹಕರಿಗೆ...
View Articleಅಷ್ಟಕ್ಕೂ ಎಟಿಎಂಗಳಲ್ಲೇಕೆ ಹಣ ಬೇಗ ಖಾಲಿಯಾಗುತ್ತಿದೆ?
ಹೊಸದಿಲ್ಲಿ: ದೇಶದಲ್ಲಿ 1000 ರೂ. ಹಾಗೂ 500 ರೂ.ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದು, ಎಟಿಎಂ ಹಾಗೂ ಬ್ಯಾಂಕ್ ಮುಂದೆ ಜನರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ದೇಶಾದ್ಯಂತ ಸಾಮಾನ್ಯವಾಗಿದೆ. ಈಗಾಗಲೇ ಬ್ಯಾಂಕುಗಳು ಹೊಸ 500 ರೂ ಹಾಗೂ 2000...
View Articleವದಂತಿಗಳಿಗೆ ಕಿವಿಗೊಡಬೇಡಿ, ಎಲ್ಲವೂ ಸರಿಹೋಗುತ್ತದೆ: ಜೇಟ್ಲಿ ಭರವಸೆ
ಹೊಸದಿಲ್ಲಿ: ಚಲಾವಣೆ ರದ್ದಾಗಿರುವ 500/1000 ರೂ. ನೋಟುಗಳನ್ನು ಬದಲಿಸಿಕೊಳ್ಳಲು ದೇಶದಾದ್ಯಂತ ಮೂರನೇ ದಿನವೂ ಜನರು ಪರದಾಡಿದರು. ಬ್ಯಾಂಕ್ಗಳು ಮತ್ತು ಎಟಿಎಂಗಳ ಮುಂದೆ ಜನಸಂದಣಿ ವಿಪರೀತವಾಗಿದ್ದು ನೂಕುನುಗ್ಗಲಿನ ವಾತಾವರಣ ಕಂಡು ಬಂತು. ಆದರೆ, ಈ...
View Articleತಂಬಾಕು ಬೆಳೆಗಾರರಿಗೆ ಎಚ್ಚರಿಕೆಯ ಗಂಟೆ
ಜೀವನೋಪಾಯಕ್ಕಾಗಿ ಪರ್ಯಾಯ ವಲಯದತ್ತ ತುರ್ತು ಗಮನ ಅಗತ್ಯ: ಡಬ್ಲ್ಯುಎಚ್ಒ ಘೋಷಣೆ ಹೊಸದಿಲ್ಲಿ: ತಂಬಾಕು ಬೆಳೆಗಾರರು ಮತ್ತು ಈ ವಲಯದಲ್ಲಿನ ಕೆಲಸಗಾರರು ತುರ್ತಾಗಿ ಬೇರೆ ವಲಯಕ್ಕೆ ವರ್ಗವಾಗಬೇಕು. ಪರ್ಯಾಯ ಜೀವನೋಪಾಯಗಳನ್ನು ಉತ್ತೇಜಿಸುವ ಅಗತ್ಯ...
View Articleಮ್ಯೂಸಿಕ್, ಇ-ಬುಕ್ಗೆ ಶೇ. 15 ಸೇವಾ ತೆರಿಗೆ
ವಿದೇಶಿ ವೆಬ್ಸೈಟ್ಗೂ ಅನ್ವಯ ಮುಂಬಯಿ: ಮುಂದಿನ ಸಲ ವಿದೇಶಿ ವೆಬ್ಸೈಟ್ಗಳಲ್ಲಿ ನೀವು ಮ್ಯೂಸಿಕ್ ಅಥವಾ ಇ-ಬುಕ್ ಡೌನ್ಲೋಡ್ ಮಾಡಿಕೊಂಡರೇ ಅಥವಾ ವಿದೇಶಿ ವೆಬ್ಸೈಟ್ಗಳಿಂದ ಕ್ಲೌಡ್ ಸ್ಟೋರೇಜ್ ಸೇವೆಯನ್ನು ಬಯಸುವಿರಾದರೇ, ಶೇ.15ರಷ್ಟು...
View Articleಚಿಕ್ಕಮಗಳೂರಲ್ಲಿ ಸಂಬಾರ ಪಾರ್ಕ್ ಸ್ಥಾಪನೆ
ಜಾಗತಿಕ ಕಾಳುಮೆಣಸು ಸಮ್ಮೇಳನದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಭರವಸೆ ಚಿಕ್ಕಮಗಳೂರು: ಜಾಗತಿಕ ಗುಣಮಟ್ಟದ ಕಾಳುಮೆಣಸು ಉತ್ಪಾದಿಸುವ ಚಿಕ್ಕಮಗಳೂರಿನಲ್ಲಿ ಶೀಘ್ರದಲ್ಲೇ ಸಂಬಾರ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ...
View Articleಸಿಂಗಲ್ಸ್ ಡೇ: ಚೀನಾದಲ್ಲಿ ಭರ್ಜರಿ ಆನ್ಲೈನ್ ವಹಿವಾಟು
ಬೀಜಿಂಗ್: ಸಿಂಗಲ್ಸ್ ಡೇ, ಬ್ಲ್ಯಾಕ್ಫ್ರೈಡೆ ಹಾಗೂ ಸೈಬರ್ ಮಂಡೇ ಸೇಲ್ನಲ್ಲಿ ಚೀನಾದ 30 ಕೋಟಿ ಗ್ರಾಹಕರು ಬರೋಬ್ಬರಿ 26 ಶತಕೋಟಿ ಡಾಲರ್ ಮೊತ್ತದ ಆನ್ಲೈನ್ ಶಾಪಿಂಗ್ ಮಾಡಿದ್ದಾರೆ. ವ್ಯಾಲೆಂಟೈನ್ ಡೇಗೆ ಪ್ರತಿಯಾಗಿ ಆಚರಿಸುವ ಸಿಂಗಲ್ಸ್...
View Articleಹಣ ಕೂಡಿಡಬೇಡಿ, ಬೇಕೆಂದಾಗ ಬ್ಯಾಂಕಲ್ಲಿ ಇರುತ್ತೆ: ಆರ್ಬಿಐ
ಹೊಸದಿಲ್ಲಿ: 'ಕಡಿಮೆ ಮುಖಬೆಲೆಯ ಸಾಕಷ್ಟು ಹಣ ಆರ್ಬಿಐ ಬಳಿ ಇದ್ದು, ಯಾವುದೇ ಕಾರಣಕ್ಕೂ ಹೆದರಬೇಕಾಗಿಲ್ಲ. ಅಗತ್ಯವಿದ್ದಷ್ಟು ಮಾತ್ರ ಹಣ ಪಡೆದು, ಬೇಕೆಂದಾಗ ಮತ್ತೆ ಬ್ಯಾಂಕ್ನಿಂದ ಪಡೆಯಿರಿ,' ಎಂದು ಆರ್ಬಿಐ ಜನತೆಗೆ ಭಾನುವಾರ ಅಭಯ ನೀಡಿದೆ....
View Article10 ಲಕ್ಷ ನಗದು ಸಂಗ್ರಹ ಶಿಕ್ಷಾರ್ಹವಾಗಲಿ: ವೈದ್ಯನಾಥನ್
ಚೆನ್ನೈ: 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನಗದಾಗಿ ಇಟ್ಟುಕೊಳ್ಳುವ ಪ್ರಕ್ರಿಯೆಯನ್ನು ಅಪರಾಧವೆಂದು ಪರಿಗಣಿಸಬೇಕು. ಇದರಿಂದಾಗಿ ಕಾಳಧನ ನಿಗ್ರಹಿಸಬಹುದಾಗಿದೆ ಎಂದು ಐಐಎಂ-ಬೆಂಗಳೂರಿನ ಪ್ರೊಫೆಸರ್ ಮತ್ತು ವಿತ್ತತಜ್ಞ...
View Article