Quantcast
Channel: ರಾಜ್ಯ - vijaykarnataka indiatimes
Browsing all 7056 articles
Browse latest View live

ನವರಂಗ್‌ ತಾರೆ - ಆಶಿಕಾ

ನವರಾತ್ರಿ ರಂಗಿನ ಒಂಬತ್ತು ಬಣ್ಣಗಳಲ್ಲಿ ಇಂದಿನ ಬಣ್ಣ ಹಸಿರು. ಈ ಬಣ್ಣದ ಸೀರೆಯುಟ್ಟು ಇಂದಿನ ವಿಜಯ ಕರ್ನಾಟಕ ಮುಖಪುಟದಲ್ಲಿ ಮಿಂಚುತ್ತಿದ್ದಾರೆ ನಟಿ ಆಶಿಕಾ. ಕ್ರೇಜಿ ಬಾಯ್ಸ್‌ ಸಿನಿಮಾದ ಮೂಲಕ ಇವರು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ....

View Article


ಮನದೊಳಗಿನ ರಾಮಾಯಣ

ಪ್ರಕಾಶ್‌ ರೈ ನಿರ್ದೇಶಿಸಿ, ನಟಿಸಿರುವ 'ಇದೊಳ್ಳೆ ರಾಮಾಯಣ' ಚಿತ್ರವು ಇಂದು (ಅ. 7) ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ತನ್ನದೇ ಆದ ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಬಗ್ಗೆ ರೈ ಇಲ್ಲಿ ಮಾತನಾಡಿದ್ದಾರೆ. - ಶರಣು ಹುಲ್ಲೂರು...

View Article


ತಾಪ್ಸಿಗೆ ಅದೃಷ್ಟ ತಂದ ಪಿಂಕ್‌

ತಾಪ್ಸಿ ಪನ್ನು ಇದೀಗ ತುಂಬ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಪಿಂಕ್‌ ಹಿಂದಿ ಚಿತ್ರದಲ್ಲಿನ ಅವರ ಅಭಿನಯಕ್ಕೆ ತುಂಬ ಪ್ರಶಂಸೆ ವ್ಯಕ್ತವಾಗಿದ್ದು ಹಾಗೂ ಈ ಸಿನಿಮಾದ ನಂತರ ತಾಪ್ಸಿಗೆ ಹೊಸ ಚಿತ್ರಗಳಿಗೆ ಆಫರ್‌ ಬಂದಿದ್ದು. ಯೆಸ್‌, ದಕ್ಷಿಣ ಭಾರತದ...

View Article

ಸಿನಿಮಾಗಳಲ್ಲಿ ದಸರಾ ವೈಭವ

ನಾಡಹಬ್ಬ ದಸರಾವನ್ನು ಬೆಳ್ಳಿ ತೆರೆಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಹಲವು ನಿರ್ದೇಶಕರು. ಕೇವಲ ದೃಶ್ಯಗಳಲ್ಲಿ ಮಾತ್ರವಲ್ಲ, ಹಾಡಾಗಿಯೂ ದಸರಾ ಪ್ರೇಕ್ಷಕರ ಮನದಲ್ಲಿ ಉಳಿದುಕೊಂಡಿದೆ. - ಶರಣು ಹುಲ್ಲೂರು ದಸರಾ ಬಂತೆಂದರೆ ಸಾಕು ಟಿವಿ ಮತ್ತು...

View Article

ದನ, ಜನ ಮತ್ತು ಜಾಗತೀಕರಣ

ಎಲ್ಲರನ್ನೂ ಕಾಯುತ್ತಿರುವ ಆ ಸೃಷ್ಟಿಕರ್ತನೇ ‘ದನ ಕಾಯೋನು’ ಎಂಬ ಎಳೆ ಇರುವ ಈ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. - ಪದ್ಮಾ ಶಿವಮೊಗ್ಗ ದನ ಕಾಯುವವನ ಮೂಲಕ ಅಂತಾರಾಷ್ಟ್ರೀಯ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಲು ಯತ್ನಿಸಿರುವ ಚಿತ್ರ...

View Article


ಟಗರು ಫೋಟೊ ಶೂಟ್‌ನಲ್ಲೊಂದು ಟಿ ಶರ್ಟ್‌ ಕಹಾನಿ

ನಟ ಶಿವರಾಜ್‌ಕುಮಾರ್‌ ಸದ್ಯ ಸ್ಯಾಂಡಲ್‌ವುಡ್‌ನ ಬ್ಯುಸಿಯೆಸ್ಟ್‌ ನಟ ಮತ್ತು ಚಿತ್ರರಂಗದ ಹಿರಿಯ ಸದಸ್ಯ, ಚಿತ್ರರಂಗದಲಿ 25ಕ್ಕೂ ಹೆಚ್ಚು ವಸಂತಗಳನ್ನು ಕಳೆದಿರುವ ಇವರು ತಮ್ಮ ಜೊತೆಯಲ್ಲೆ ಚಿತ್ರರಂಗಕ್ಕೆ ಬಂದವರಿಂದ ಹಿಡಿದು ಮತ್ತು ಈಗಿನ ನಟರೊಂದಿಗೆ...

View Article

ಪ್ರಾಣಿಗಳಿಗಾಗಿ ಮಿಡಿದ ಸಂಯುಕ್ತಾ

ಇತ್ತೀಚಿಗೆ ಬಿಡುಗಡೆಯಾಗಿದ್ದ ‘ಜಿಗರ್‌ ಥಂಡಾ’ ಸಿನಿಮಾದಲ್ಲಿ ವಿಭಿನ್ನ ಪಾತ್ರ ಪೋಷಿಸಿದ್ದ ನಟಿ ಸಂಯುಕ್ತಾ ಹೊರ್ನಾಡು ಈಗ ಪ್ರಾಣಿಗಳಿಗಾಗಿ ದುಡಿಯುತ್ತಿದ್ದಾರಂತೆ. ಮೂಲತಃ ಕಲಾವಿದರ ಕುಟುಂಬದಿಂದ ಬಂದಿರುವ ಸಂಯುಕ್ತಾ ಲೂಸಿಯಾ ಖ್ಯಾತಿಯ ಪವನ್‌ ಅವರ...

View Article

ತ.ನಾಡುಗೆ ಮಧ್ಯಾಂತರ ಸಿಎಂ?

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕಳೆದ ಎರಡು ವಾರಗಳಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಡಳಿತ ನಿರ್ವಹಣೆಗೆ ಅಡ್ಡಿಯಾಗದಂತೆ ಮಧ್ಯಾಂತರ ಮುಖ್ಯಮಂತ್ರಿ ನೇಮಕ ಮಾಡುವ ನಿಟ್ಟಿನಲ್ಲಿ ಚಟುವಟಿಕೆಗಳು...

View Article


ಭಾರತದಲ್ಲಿ ಐಫೋನ್‌ 7 ಬಿಡುಗಡೆ

ಹೊಸದಿಲ್ಲಿ: ಜಾಗತಿಕ ಮೊಬೈಲ್‌ ಮಾರುಕಟ್ಟೆಯ ದಿಗ್ಗಜ ಆ್ಯಪಲ್‌ ಕಂಪನಿಯ ಬಹು ನಿರೀಕ್ಷೆಯ ನೂತನ ಐಫೋನ್‌7 ಮತ್ತು ಐಫೋನ್‌ 7 ಪ್ಲಸ್‌ ಭಾರತದಲ್ಲಿ ಶುಕ್ರವಾರ ಬಿಡುಗಡೆಯಾಗಿದೆ. ಕಳೆದ ತಿಂಗಳು ಜಾಗತಿಕ ಮಾರುಕಟ್ಟೆಯಲ್ಲಿ ಐಫೋನ್‌7 ಬಿಡುಗಡೆಯಾಗಿತ್ತು....

View Article


ಕಾಶ್ಮೀರದಲ್ಲಿ ಮತ್ತೆ ಕರ್ಫ್ಯೂ

ಶ್ರೀನಗರ: ಶುಕ್ರವಾರದ ಪ್ರಾರ್ಥನೆಯ ಬಳಿಕ ಗಲಭೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀನಗರದ ಕೆಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಶ್ರೀನಗರದ ನೌಹಟ್ಟಾ, ಖನ್ಯಾರ್‌, ರೈನಾವಾರಿ, ಸಫಕ್‌ಧಾಲ್‌, ಮಗರಾಜ್‌ ಗುಂಜ್‌, ಮೈಸುಮಾ ಮತ್ತು...

View Article

ತಲಾಕ್‌ಗೆ ಕೇಂದ್ರ ಆಕ್ಷೇಪ: ಬಹುಪತ್ನಿತ್ವಕ್ಕೂ ನಿಷೇಧ ಕೋರಿಕೆ

ಸುಪ್ರೀಂಕೋರ್ಟ್‌ಗೆ ಅಫಿದವಿತ್‌ * ಬಹುಪತ್ನಿತ್ವಕ್ಕೂ ನಿಷೇಧ ಕೋರಿಕೆ ಹೊಸದಿಲ್ಲಿ: ದೇಶದ ಸಂವಿಧಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರಕಾರ, ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಕ್‌, ನಿಕಾಹ್‌ ಹಲಾಲ ಮತ್ತು...

View Article

ಸರ್ಜಿಕಲ್‌ ದಾಳಿಗೆ ಅವಮಾನ: ನಿರುಪಮ್‌ಗೆ ಬೆದರಿಕೆ ಕರೆ

ಮುಂಬಯಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್‌ ದಾಳಿಗೆ ಪುರಾವೆ ಕೊಡಿ, ಇಲ್ಲದಿದ್ದರೆ ಅದೊಂದು ನಕಲಿ ಕಾರಾರ‍ಯಚರಣೆ ಎನ್ನಬೇಕಾಗುತ್ತದೆ ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿರುವ ಮಹಾರಾಷ್ಟ್ರದ ಕಾಂಗ್ರೆಸ್‌...

View Article

ದಲ್ಲಾಳಿ ಹೇಳಿಕೆಗೆ ಶಾ ಸಿಡಿಮಿಡಿ

ಹೊಸದಿಲ್ಲಿ: ನಿರ್ದಿಷ್ಟ ದಾಳಿ ಬಗ್ಗೆ ಬಿಜೆಪಿ ಪ್ರಚಾರವನ್ನು ಖಂಡಿಸುವ ಭರದಲ್ಲಿ ಪ್ರಧಾನಿ ಮೋದಿ ಅವರನ್ನು 'ಯೋಧರ ರಕ್ತದ ಮಾರಾಟಗಾರ' (ಖೂನ್‌ ಕಾ ದಲ್ಲಾಲ್‌) ಎಂದು ಜರಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ತೀವ್ರ ರಾಜಕೀಯ ಬಿರುಗಾಳಿಗೆ...

View Article


ಹೆತ್ತವರನ್ನು ಕಾಡುವ ಪತ್ನಿಗೆ ಡೈವೋರ್ಸ್‌ ಸಿಂಧು

ಸುಪ್ರಿಂಕೋರ್ಟ್‌ ಐತಿಹಾಸಿಕ ತೀರ್ಪು | ವೃದ್ಧ ತಂದೆ-ತಾಯಿಗೆ ನೆರವಿನ ಹಸ್ತ ಹೊಸದಿಲ್ಲಿ: ವೃದ್ಧ ತಂದೆ-ತಾಯಿಯಿಂದ ತನ್ನನ್ನು ದೂರ ಮಾಡಲು ಯತ್ನಿಸುವ ಪತ್ನಿಗೆ ಹಿಂದೂ ಪತಿ ವಿಚ್ಛೇದನ ನೀಡಬಹುದು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು...

View Article

68 ದಿನ ಉಪವಾಸ ಮಾಡಿ ಪ್ರಾಣಬಿಟ್ಟ 13 ವರ್ಷದ ಬಾಲಕಿ

ಹೈದರಾಬಾದ್‌: ಜೈನರ ಪವಿತ್ರ ಚೌವ್‌ಮಾಸದಲ್ಲಿ ಉಪವಾಸ ವ್ರತ ಕೈಗೊಂಡಿದ್ದ ಹೈದರಾಬಾದ್‌ನ 13 ವರ್ಷದ ಬಾಲಕಿ ಕಳೆದ ವಾರ ಕೊನೆಯುಸಿರೆಳೆದಿದ್ದಾಳೆ. 8ನೇ ತರಗತಿ ವಿದ್ಯಾರ್ಥಿನಿ ಆರಾಧಾನಾಳನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು....

View Article


ಜಯಾ ಆರೋಗ್ಯ ವಿಚಾರಿಸಿದ ರಾಹುಲ್‌

ಚೆನ್ನೈ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ಚೆನ್ನೈನಲ್ಲಿ ಅಪೊಲೊ ಆಸ್ಪತ್ರೆಗೆ ಭೇಟಿ ನೀಡಿ, ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ಪರಿಸ್ಥಿತಿ ವಿಚಾರಿಸಿದರು. ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ...

View Article

12 ವರ್ಷದ ಬಾಲಕ ಗುಂಡೇಟಿಗೆ ಬಲಿ: ಶ್ರೀನಗರದಲ್ಲಿ ಕರ್ಫ್ಯೂ

ಶ್ರೀನಗರ: ಶ್ರೀನಗರದಲ್ಲಿ ಶುಕ್ರವಾರ ಸಂಜೆ ನಡೆದ ಗಲಭೆ ವೇಳೆ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ 12 ವರ್ಷದ ಬಾಲಕ ಬಲಿಯಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಕರ್ಫ್ಯೂ ಹೇರಲಾಗಿದೆ. 'ಗುಂಡಿನ ದಾಳಿ ನಡೆಯುತ್ತಿದ್ದ...

View Article


ಫ್ಲೋರ್‌ ಮಿಲ್‌ ಪ್ರವೇಶಿಸಿದ ದಲಿತನ ಕಗ್ಗೊಲೆ: ಭುಗಿಲೆದ್ದ ಪ್ರತಿಭಟನೆ

ನೈನಿತಾಲ್‌: ಫ್ಲೋರ್‌ ಮಿಲ್‌ ಒಳಗೆ ಪ್ರವೇಶಿಸಿ, ಅದನ್ನು ಮುಟ್ಟಿ ಅಪವಿತ್ರಗೊಳಿಸಿದನೆಂದು ಆರೋಪಿಸಿ ಯುವಕನೊಬ್ಬನನ್ನು ಕತ್ತು ಕೊಯ್ದು ಕೊಲೆ ಮಾಡಿದ ಘಟನೆಯು ಉತ್ತರಾಖಂಡದಲ್ಲಿ ದಲಿತ ಸಮುದಾಯದ ಭಾರಿ ಪ್ರತಿಭಟನೆಗೆ ಕಾರಣವಾಗಿದೆ. ಬಾಗೇಶ್ವರ್‌...

View Article

ಸಿಧು ಪತ್ನಿ ಕೌರ್‌ ಬಿಜೆಪಿಗೆ ಗುಡ್‌ಬೈ

ಚಂಡೀಗಢ: ಪಂಜಾಬ್‌ನ ಬಿಜೆಪಿ ಶಾಸಕಿ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಪತ್ನಿ ನವಜೋತ್‌ ಕೌರ್‌ ಸಿಧು ಶನಿವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್‌ ಪಕ್ಷಾಧ್ಯಕ್ಷ ವಿಜಯ್‌ ಸಂಪ್ಲಾ ಅವರಿಗೆ ರಾಜೀನಾಮೆ...

View Article

ಉಸಿರುಗಟ್ಟಿಸಿ ಮೊನಿಕಾ ಹತ್ಯೆ: ಮರಣೋತ್ತರ ವರದಿ

ಪಣಜಿ: ಗೋವಾದ ಖ್ಯಾತ ಸುಗಂಧದ್ರವ್ಯ ತಯಾರಕಿ ಮೋನಿಕಾ ಘುರ್ಡೆ ಅವರನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಪಣಜಿಯ ಪ್ರತಿಷ್ಠಿತ ಸ್ಯಾನ್ಗೋಲ್ಡಾದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ 39 ವರ್ಷದ...

View Article
Browsing all 7056 articles
Browse latest View live


Latest Images

<script src="https://jsc.adskeeper.com/r/s/rssing.com.1596347.js" async> </script>