ದರ್ಶನ್ ಚಿತ್ರಕ್ಕೆ ಮಿಲನ ನಿರ್ದೇಶಕ
ಬಹುದಿನಗಳ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ ಪ್ರಕಾಶ್. ಪುನೀತ್ ರಾಜ್ಕುಮಾರ್ರ ಮಿಲನ ಸೇರಿದಂತೆ ಅನೇಕ ಚಿತ್ರಗಳಿಗೆ ಆ್ಯಕ್ಷ ನ್ ಕಟ್ ಹೇಳಿದ್ದ ಅವರು, ಆನಂತರ ಕಿರುತೆರೆಯತ್ತ ಮುಖ ಮಾಡಿ ನಿರ್ಮಾಣಕ್ಕೆ ಇಳಿದಿದ್ದರು. ಹಲವು...
View Articleನಿರ್ದೇಶನಕ್ಕೆ ಇನ್ನೂ ಟೈಮಿದೆ: ಶ್ವೇತಾ
ಮಹಿಳಾ ಪ್ರಧಾನ ಚಿತ್ರವನ್ನು ಒಪ್ಪಿಕೊಳ್ಳುವ ಮೂಲಕ ಮೊನ್ನೆಯಷ್ಟೇ ಸುದ್ದಿಯಾದವರು ಶ್ವೇತಾ ಶ್ರೀವಾತ್ಸವ್. ಕಿರಗೂರಿನ ಗಯ್ಯಾಳಿಗಳು ಚಿತ್ರದ ನಂತರ ಅವರು ಮತ್ತ್ಯಾವ ಪಾತ್ರದಲ್ಲಿ ಕಾಣ ಸಿಕೊಳ್ಳಬಹುದು ಎಂಬ ಚರ್ಚೆ ಗಾಂಧಿನಗರದಲ್ಲಿ...
View Article'ದೊಡ್ಮನೆ' ವಿಷಯ ತೆರೆಗೆ ಬಂತು
* ಶರಣು ಹುಲ್ಲೂರು ಸೂರಿ ನಿರ್ದೇಶನದ ‘ದೊಡ್ಮನೆ ಹುಡ್ಗ’ ಚಿತ್ರವು ನಾನಾ ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿದೆ. ಇದು ಪುನೀತ್ ರಾಜ್ಕುಮಾರ್ರ 25ನೇ ಸಿನಿಮಾ ಆದ ಕಾರಣ, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಜತೆಗೆ ಹೆಸರಾಂತ ತಾರಾ ಬಳಗ ಕೂಡ...
View Articleನವರಂಗ್ ತಾರೆ ಮಯೂರಿ
ನವರಾತ್ರಿ ರಂಗಿನ 9 ಬಣ್ಣಗಳಲ್ಲಿ ಇಂದಿನ ಬಣ್ಣ ಬೂದು. ಈ ಬಣ್ಣದ ಸೀರೆಯನ್ನುಟ್ಟು ವಿಜಯ ಕರ್ನಾಟಕ ಮುಖಪುಟದಲ್ಲಿ ಕಂಗೊಳಿಸುತ್ತಿದ್ದಾರೆ ನಟಿ ಮಯೂರಿ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಮುಖ್ಯ ಪಾತ್ರಧಾರಿ ಅಶ್ವಿನಿಯಾಗಿ ಬಣ್ಣದ ಬದುಕನ್ನು...
View Articleಮದುವೆ ನಂತರವೂ ನಟಿಸುವೆ: ದೀಪಿಕಾ
ಮುಂದಿನ ತಿಂಗಳಲ್ಲಿ ಸುಮಂತ್ ಗೋಪಿ ಅವರನ್ನು ವರಿಸಲಿರುವ ತಾವು ಮದುವೆ ನಂತರವೂ ನಟಿಸುವುದಾಗಿ ಹೇಳಿದ್ದಾರೆ ನಟಿ ದೀಪಿಕಾ ಕಾಮಯ್ಯ. ಅವರನ್ನು ವರಿಸಲಿರುವ ಸುಮಂತ್ ಆಸ್ಪ್ರೇಲಿಯಾದ ಬ್ಯಾಂಕಿಂಗ್ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ....
View Articleಪ್ರಿಯಾಮಣಿಗೆ ಡಬಲ್ ಧಮಾಕಾ
ಪ್ರಿಯಾಮಣಿಗೆ ಈಗ ಸುಗ್ಗಿಯ ಕಾಲ. ಇವರ ಅಭಿನಯದ ಎರಡು ಚಿತ್ರಗಳು ಇದೀಗ ಒಟ್ಟಿಗೆ ತೆರೆಗೆ ಬರುತ್ತಿರುವುದೇ ಇದಕ್ಕೆ ಕಾರಣ. ದನ ಕಾಯೋನು ಚಿತ್ರದಲ್ಲಿ ನಟಿಸಿರುವ ಈ ನಟಿ, ಇದೊಳ್ಳೆ ರಾಮಾಯಣ ಸಿನಿಮಾದಲ್ಲೂ ವಿಶಿಷ್ಟ ಪಾತ್ರದಲ್ಲಿ...
View Articleನವರಂಗ್ ತಾರೆ
ನವರಾತ್ರಿ ರಂಗಿನ ಒಂಬತ್ತು ಬಣ್ಣಗಳಲ್ಲಿ ಇಂದಿನ ಬಣ್ಣ ಬಿಳಿ. ಈ ಬಣ್ಣದ ಸೀರೆಯನ್ನುಟ್ಟು ವಿಜಯ ಕರ್ನಾಟಕ ಮುಖಪುಟದಲ್ಲಿ ಕಂಗೊಳಿಸುತ್ತಿದ್ದಾರೆ ನಟಿ ಸಂಜನಾ ಪ್ರಕಾಶ್. ಕನ್ನಡದ ನವ ನಾಯಕಿಯರಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ಸಂಜನಾ...
View Articleಸಿಂಹರಾಶಿಯವರಿಗೆ ಗಜಕೇಸರಿಯೋಗ ಆರಂಭ
ಜುಲೈ 24ರಂದು ಸೂರ್ಯನು ಸಿಂಹರಾಶಿಯಲ್ಲಿ ಪ್ರವೇಶಿಸಿ ಸೆಪ್ಟೆಂಬರ್ 23ರಂದು ಕನ್ಯಾರಾಶಿಯಲ್ಲಿ ನಿರ್ಗಮಿಸಿದ್ದಾನೆ. ಈ ಚಲನೆಯಿಂದ ಸಿಂಹರಾಶಿಯವರ ಮೇಲೆ ವಿಶೇಷ ಪ್ರಭಾವ ಆಗಲಿದೆ. ವಿ. ನಾರಾಯಣ ಶೆಟ್ಟಿ ಪದ್ಮಸಾಲಿ ಕ್ರಿ.ಪೂ. 2000 ವರ್ಷಗಳ ಹಿಂದೆಯೇ...
View Articleಜಾತಕದಲ್ಲಿ ಪಿತೃದೋಷ
ಮೂರು ಮುಖ್ಯ ದೋಷಗಳಲ್ಲಿ ಪಿತೃದೋಷವೂ ಒಂದು. ಇದು ಏಕೆ ಬರುತ್ತದೆ, ಇದನ್ನು ನಿವಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕೆ.ಆರ್.ಪಿ ಜೋಯಿಸ್ ಹಿಂದೂ ಪಂಚಾಂಗದ ಪ್ರಕಾರ ಒಂದು ಸಂವತ್ಸರದಲ್ಲಿ 12 ಅಮಾವಾಸ್ಯೆ ಬರುವುದು. ಅವು ಯಾವುವು...
View Articleಮಹಾಲಯದ ಮಹಾಯಾನ
ಭಾದ್ರಪದ ಬಹುಳ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಎಂದು ಹೆಸರು. ಪಿತೃಪಕ್ಷದ ಕೊನೆಯಲ್ಲಿ ಅಂದರೆ ಇದೇ ಸೆ.30ರಂದು ಬರುವ ಈ ದಿನಕ್ಕೆ ಸರ್ವಪಿತೃ ದಿನವೆಂದೂ ಹೆಸರಿದೆ. ಸರ್ವ ಪಿತೃಗಳ ಋುಣ ತೀರಿಸುವ ಈ ದಿನದ ಮಹತ್ವವೇನು ಎಂಬುದನ್ನು ಇಲ್ಲಿ...
View Articleದಾರಿ ದೀಪ: ಹಾಯಿ ದೋಣಿ ಗಟ್ಟಿಯಾಗಿರಲಿ
ದಾರಿ ದೀಪ: ಹರೀಶ್ ಕಾಶ್ಯಪ್ --- ಮಗನು ಪಿಯುಸಿ ಕಾಮರ್ಸ್ ಓದುತ್ತಿದ್ದು, ಏನೂ ತಲೆಗೆ ಹತ್ತದು ಎನ್ನುವನು. ಸರಿಯಾಗುವನೇ? ವಿದ್ಯೆಯಲ್ಲಿ ಮುಂದೆ ಬರುವನೇ? -ರೋಹಿಣಿ, ಕೋರಮಂಗಲ ಓದು ತಲೆಗೆ ಹತ್ತದೆ ಇದ್ದರೆ ಮಕ್ಕಳು 'ಸರಿ ಇಲ್ಲ' ಎಂಬ...
View Articleಜೈನ ಧರ್ಮದಲ್ಲಿ ದಸರಾ
* ರತ್ನರಾಜ ಜೈನ್ ಜೈನ ಧರ್ಮದಲ್ಲಿಯೂ ದಸರಾ ಹಬ್ಬದ ಉತ್ಸವ ಇದೆ. ಹತ್ತು ದಿನಗಳ ಕಾಲ ಹತ್ತು ಯಕ್ಷಿಣಿ ದೇವತೆ ಗಳನ್ನು ಷೋಡಶ ವಿಧಗಳಲ್ಲಿ ಅರ್ಚನೆ ಮಾಡಿ ಅಲಂಕೃತ ದೇವಿಯರನ್ನು ಪೂಜಿಸುವರು. ಜೈನರ 24 ತೀರ್ಥಂಕರರಿಗೂ ಯಕ್ಷ ಮತ್ತು ಯಕ್ಷಿಣಿಯರು...
View Articleಜನಪದರಲ್ಲಿ ಅಮ್ಮನ ಆರಾಧನೆ
* ಉಷಾ ಭಟ್ ಕ್ಯಾದಗಿಮನೆ ತಾಯಿಗಿಂತ ಶ್ರೇಷ್ಠಳಾದವಳು ಇನ್ನೊಂದಿಲ್ಲ ಎಂಬುದು ಜನಪದರ ಅಚಲ ನಂಬಿಕೆ. ತಂದೆಗಿಂತಲೂ ತಾಯಿಯಲ್ಲೇ ಸಲುಗೆ ಹೆಚ್ಚು. ಅದಕ್ಕಾಗಿಯೇ ಮಾತೃ ದೇವೋಭವ, ನಂತರ ಪಿತೃದೇವೋಭವ. ಮೊದಲು ಮಾತೆ ಮಹಾದೇವಿಯನ್ನು ದೇವತೆಯೆಂದು...
View Articleಒಂಬತ್ತರ ಮಹತ್ವ
* ಮಂಡಗದ್ದೆ ಪ್ರಕಾಶ್ ಬಾಬು ನವ ಎಂಬುದಕ್ಕೆ ಎರಡು ಅರ್ಥವಿದೆ. ಒಂದು ಹೊಸತು ಹಾಗೂ ಇನ್ನೊಂದು ಒಂಭತ್ತು. 9ರ ಸಂಖ್ಯೆಯಲ್ಲಿ ಒಂದು ವಿಶೇಷವಿದೆ. ಒಂಬತ್ತರ ಗುಣಾಕಾರದಲ್ಲಿ ಗುಣಲಬ್ಧವನ್ನು ಪರಸ್ಪರ ಕೂಡಿಸಿದರೆ ಒಂಬತ್ತೇ ಬರುವುದು. ಉದಾ: 9x1=9,...
View Articleನವದುರ್ಗೆಯರ ನವರಾತ್ರಿ
* ನಯನಾ ಭಿಡೆ ಶೈಲಪುತ್ರೀ ದಕ್ಷ ಪ್ರಜಾಪತಿಯ ಮಗಳು ಸತಿ. ಇವಳ ಪತಿ ಭಗವಾನ್ ಶಂಕರ. ಒಮ್ಮೆ ದಕ್ಷ ಪ್ರಜಾಪತಿ ಒಂದು ಯಜ್ಞವನ್ನು ಏರ್ಪಡಿಸಿ, ತನ್ನಳಿಯ ಭಗವಾನ್ ಶಂಕರನೊಬ್ಬನನ್ನು ಬಿಟ್ಟು ಉಳಿದವರೆಲ್ಲರಿಗೂ ಹವಿಸ್ಸನ್ನು ಸ್ವೀಕರಿಸಲು...
View Articleದಾರಿ ದೀಪ: ವಿವೇಚನೆ, ಸತ್ಕರ್ಮದಿಂದ ಶಾಂತಿ ಸಿಗುವುದು
* ಹರೀಶ್ ಕಾಶ್ಯಪ್ 1 ನನ್ನ ತಾಯಿಗೆ ಬದುಕಿದ್ದಾಗ ನನ್ನಲ್ಲಿ ಪ್ರೀತಿ, ಮಮತೆ ಇರಲಿಲ್ಲ. ಕೆಟ್ಟದ್ದನ್ನೇ ಹರಸುತ್ತಿದ್ದರು. ಈಗ ಅದರ ಬಗ್ಗೆ ಚಿಂತೆ, ಪರಿಹಾರಕ್ಕೆ ತಪವಾಗಿದೆ. ದಾರಿ ತೋರಿ. -ಸಂದೀಪ್, ಕಾರ್ಕಳ ಹಲವರಿಗೆ ತಮ್ಮ ವ್ಯಕ್ತಿಗತ ಜೀವನದ...
View Articleದಾರಿ ದೀಪ: ವಿವೇಚನೆ, ಸತ್ಕರ್ಮದಿಂದ ಶಾಂತಿ ಸಿಗುವುದು
* ಹರೀಶ್ ಕಾಶ್ಯಪ್ 1. ಮಗನು ಪಿಯುಸಿ ಕಾಮರ್ಸ್ ಓದುತ್ತಿದ್ದು, ಏನೂ ತಲೆಗೆ ಹತ್ತದು ಎನ್ನುವನು. ಸರಿಯಾಗುವನೇ? ವಿದ್ಯೆಯಲ್ಲಿ ಮುಂದೆ ಬರುವನೇ? -ರೋಹಿಣಿ, ಕೋರಮಂಗಲ ಓದು ತಲೆಗೆ ಹತ್ತದೆ ಇದ್ದರೆ ಮಕ್ಕಳು 'ಸರಿ ಇಲ್ಲ' ಎಂಬ ಪೂರ್ವಗ್ರಹದಿಂದ ಸಮಾಜ...
View Articleಲೈಫ್ ಸೂಪರ್ ಚಿತ್ರ ವಿಮರ್ಶೆ: ಲೈಫ್ ಇಷ್ಟೇನೆ ಗುರೂ...
* ಹರೀಶ್ ಬಸವರಾಜ್ ಆ್ಯಂಬುಲೆನ್ಸ್ನಲ್ಲಿ ಕೋಟಿಗಟ್ಟಲೆ ಕಪ್ಪು ಹಣ ಚುನಾವಣೆಗಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ವರ್ಗಾವಣೆಯಾಗುತ್ತಿರುತ್ತದೆ. ಅದನ್ನು ಕದ್ದರೆ ನಾವು ಲೈಫ್ನಲ್ಲಿ ಸೆಟ್ಲ್ ಆಗಬಹುದು ಎಂಬ ಯೋಚನೆಯೊಂದಿಗೆ ಮಾಸ್ಟರ್ ಪ್ಲಾನ್...
View Articleಬಬ್ಲುಷ ಚಿತ್ರ ವಿಮರ್ಶೆ: ಈತ ಹದಿನೈದನೆಯ ಶತಮಾನದ ಬಬ್ಲುಷ
ಕನ್ನಡ ಚಿತ್ರ * ಶರಣು ಹುಲ್ಲೂರು ಸಾಮಾನ್ಯವಾಗಿ ಐತಿಹಾಸಿಕ ಕತೆಗಳನ್ನು ತೆರೆಗೆ ತರುವುದು ಕಷ್ಟ. ಬಜೆಟ್, ಪೂರಕ ವಾತಾವರಣ ಸೇರಿ ಅನೇಕ ಸಂಗತಿಗಳು ಇಂತಹ ವಿಷಯ ಮುಟ್ಟಲು ಅಡ್ಡಿಪಡಿಸುತ್ತವೆ. ಆದರೆ, ಹೇಳಬೇಕಾದ ಕತೆಯನ್ನು ಯಾವ ಮಾರ್ಗದಲ್ಲಾದರೂ...
View Articleನೀರ್ ದೋಸೆ ಚಿತ್ರ ವಿಮರ್ಶೆ: ನೀರವತೆ ನೀಗಿಸುವ ನೀರ್ ದೋಸೆ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಳೆದ ಮೂರ್ನಾಲ್ಕು ವರ್ಷಗಳಿಂದ ಸುದ್ದಿಯಲ್ಲಿದ್ದ ನೀರ್ ದೋಸೆ ಎ ಸರ್ಟಿಫಿಕೇಟ್ ಪಡೆದು ಕೊನೆಗೂ ಚಿತ್ರಮಂದಿರಕ್ಕೆ ಬಂದಿದೆ. ಟ್ರೇಲರ್ನಿಂದ ಒಂದು ವರ್ಗದ ಜನರನ್ನು ಮೊದಲೇ ಬುಕ್ ಮಾಡಿಕೊಂಡಿದ್ದ ಚಿತ್ರದಲ್ಲಿ...
View Article