ಗಾಯಕಿ ಎಸ್.ಜಾನಕಿ ಸಾವಿನ ಸುಳ್ಳು ಸುದ್ದಿ
*ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಂತಾಪ ಸೂಚಕ ಸಂದೇಶಗಳು! ಚೆನ್ನೈ: ದಕ್ಷಿಣ ಭಾರತದ ಗಾನಕೋಗಿಲೆ ಎಂದೇ ಪ್ರಸಿದ್ಧರಾಗಿರುವ ಗಾಯಕಿ ಎಸ್.ಜಾನಕಿ ಅವರನ್ನು ಬದುಕಿರುವಾಗಲೇ ನಿಧನರನ್ನಾಗಿಸಿ 'ಸಂತಾಪ' ಸೂಚಿಸಿದ ವಿಕೃತಿ ಗುರುವಾರ ನಡೆದಿದೆ....
View Articleಭಾರತ-ಪಾಕ್ ವ್ಯೂಹ ಸಮರ
ಹೊಸದಿಲ್ಲಿ/ನ್ಯೂಯಾರ್ಕ್: ಉರಿ ಸೇನಾ ನೆಲೆಗಳ ಮೇಲಿನ ದಾಳಿಯ ಬಳಿಕ ಭಾರತ-ಪಾಕಿಸ್ತಾನ ಮಧ್ಯೆ ನಡುವೆ ಭುಗಿಲೆದ್ದಿರುವ 'ಸಮರ ಸ್ಥಿತಿ' ರಾಷ್ಟ್ರಾಂತರಗಳಿಗೆ ವಿಸ್ತರಿಸಿದೆ. ಭಾರತವು ಪಾಕನ್ನು 'ಭಯೋತ್ಪಾದಕ ರಾಷ್ಟ್ರ' ಎಂದು ವಿಶ್ವಸಂಸ್ಥೆಯಲ್ಲೇ...
View Articleಆಸ್ಕರ್ ಸ್ಪರ್ಧೆಗೆ ತಮಿಳು ಫಿಲ್ಮ್ ‘ವಿಸಾರಣೈ’ ಅಧಿಕೃತ ಆಯ್ಕೆ
ಹೊಸದಿಲ್ಲಿ: ಹೆಸರಾಂತ ತಮಿಳು ನಿರ್ದೇಶಕ ವೆಟ್ರಿಮಾರನ್ ಕಸುಬುದಾರಿಕೆಯಲ್ಲಿ ಮೂಡಿಬಂದಿರುವ ಕ್ರೈಮ್ ಥಿಲ್ಲರ್ 'ವಿಸಾರಣೈ' ಸಿನಿಮಾ, ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ (2017ನೇ ಸಾಲಿಗೆ ) ಸ್ಪರ್ಧೆಗೆ ಆಯ್ಕೆಯಾಗಿದೆ. ಅತ್ಯುತ್ತಮ ವಿದೇಶಿ...
View Articleಕಪಿಲ್ ಶೋನಿಂದ ಸಿಧು ಔಟ್?
ಮುಂಬಯಿ: ಕಪಿಲ್ ಶರ್ಮಾ ಶೋನಿಂದ ರಾಜಕಾರಣಿ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹೊರ ನಡೆದಿದ್ದಾರೆ ಎಂಬ ವದಂತಿ ಹರಡಿದೆ. ಆದರೆ ಇದನ್ನು ಕಾರ್ಯಕ್ರಮ ನಿರ್ಮಾಣ ಸಂಸ್ಥೆ ಕೆ9 ಪ್ರೋಡಕ್ಷನ್ ನಿರಾಕರಿಸಿದೆ. ರಾಜ್ಯಸಭಾ ಸದಸ್ಯ ಸ್ಥಾನಕ್ಕೆ...
View Articleತಮಿಳರ ಅಮ್ಮನಿಂದ ಚಿನ್ನ ವಿತರಣೆ
ಚೆನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಮತ್ತೊಂದು ಜನಪ್ರಿಯ ಯೋಜನೆಗೆ ಚಾಲನೆ ನೀಡಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ದೃಷ್ಟಿಯಿಂದ ಜಯಾ ಸರಕಾರ 'ಮದುವೆ ಸಹಾಯ ಯೋಜನೆ' ಚಾಲ್ತಿಗೆ ತಂದಿದ್ದು, ಇದರ ಅನ್ವಯ ಪದವಿ ಕಲಿತ ಹೆಣ್ಣು...
View Articleತ.ನಾಡು ವಿಧಾನಸಭೆ ವಿಶೇಷ ಅಧಿವೇಶನ: ಡಿಎಂಕೆ ಆಗ್ರಹ
ಚೆನ್ನೈ: ಕಾವೇರಿ ವಿವಾದದ ಬಗ್ಗೆ ಚರ್ಚಿಸಲು ಶುಕ್ರವಾರ ಕರ್ನಾಟಕ ವಿಧಾನ ಸಭೆಯ ವಿಶೇಷ ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ, ನದಿ ನೀರು ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲು ತಮಿಳು ನಾಡು ಕೂಡ ವಿಧಾನ ಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂದು...
View Articleಉರಾನ್ ನೌಕಾ ನೆಲೆಯಲ್ಲಿ ಉಗ್ರರು?
ಪಠಾಣರ ರೂಪದಲ್ಲಿ ನಾಲ್ವರ ಚಲನವಲನ | ಶಾಲಾ ಮಕ್ಕಳಿಂದ ಮಾಹಿತಿ | ಇಡೀ ಮುಂಬೈನಲ್ಲಿ ಹೈ ಅಲರ್ಟ್ ಮುಂಬಯಿ: ಉಗ್ರಗಾಮಿಗಳು ದೇಶದ ಇನ್ನೊಂದು ನೌಕಾ ನೆಲೆಯ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆಯೇ? ಮುಂಬಯಿ ಬಳಿ ಇರುವ ಉರಾನ್ ನೌಕಾ ನೆಲೆ...
View Articleಸೇಲ್-ಅರ್ಸೆಲರ್ ಮಿತ್ತಲ್ ಉಕ್ಕು ಘಟಕ: ಡಿಸೆಂಬರ್ನಲ್ಲಿ ಅಂತಿಮ
* ವಾಹನಗಳಲ್ಲಿ ಬಳಸುವ ವಿಶೇಷ ಉಕ್ಕಿನ ಉತ್ಪಾದನೆಗೆ ಘಟಕ * ಆಟೊಮೊಬೈಲ್ ವಲಯದ ಅಭಿವೃದ್ಧಿಗೆ ಸಹಕಾರಿ * ಮೇಕ್ ಇನ್ ಇಂಡಿಯಾಗೆ ಬೆಂಬಲ * ಆಟೊಮೊಬೈಲ್ ಉಕ್ಕು ಆಮದು ತಗ್ಗಿಸಲು ಉಪಯುಕ್ತ ಹೊಸದಿಲ್ಲಿ: ಸಾರ್ವಜನಿಕ ವಲಯದ ಉಕ್ಕು ಉತ್ಪಾದಕ ಸೇಲ್...
View Articleಗೋದ್ರೇಜ್ ಪ್ರಾಪರ್ಟೀಸ್ನಿಂದ 12 ಎಕರೆ ಜಮೀನು ಖರೀದಿ
ಹೊಸದಿಲ್ಲಿ: ರಿಯಾಲ್ಟಿ ವಲಯದ ಗೋದ್ರೇಜ್ ಪ್ರಾಪರ್ಟೀಸ್ ಬೆಂಗಳೂರಿನಲ್ಲಿ 12 ಎಕರೆ ಜಮೀನನ್ನು ಖರೀದಿಸಿದೆ. ಇದರಲ್ಲಿ ಹೊಸ ವಸತಿ ನಿರ್ಮಾಣ ಯೋಜನೆಯನ್ನು ನಿರ್ಮಿಸಲು ಕಂಪನಿ ನಿರ್ಧರಿಸಿದೆ. ದಕ್ಷಿಣ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಕಂಪನಿ...
View Articleಮುಕೇಶ್ ಅಂಬಾನಿ ಸತತ 9ನೇ ವರ್ಷ ನಂ.1 ಶ್ರೀಮಂತ
* ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಸಂಪತ್ತು 1.52 ಲಕ್ಷ ಕೋಟಿ ರೂ. * ಎರಡನೇ ಸ್ಥಾನದಲ್ಲಿ ದಿಲೀಪ್ ಸಾಂಘ್ವಿ * ನಾಲ್ಕಕ್ಕೆ ಇಳಿದ ಅಜೀಂ ಪ್ರೇಮ್ಜಿ * ಆಚಾರ್ಯ ಬಾಲಕೃಷ್ಣ 48ನೇ ಸಿರಿವಂತ ಸಿಂಗಾಪುರ: ಭಾರತದ ಅತ್ಯಂತ ಶ್ರೀಮಂತ...
View Articleರಸ್ತೆ ಬದಿ ದೋಸೆ, ವಡಾಪಾವ್ ಅಂಗಡಿಗಳ ಮೇಲೆ ಐಟಿ ದಾಳಿ
* ಆದಾಯ ತೆರಿಗೆ ಇಲಾಖೆಯ ಕಾರ್ಯಚರಣೆ * ಕಪ್ಪುಹಣ ಘೋಷಣೆ ಯೋಜನೆ ಯಶಸ್ಸಿಗೆ ಕಸರತ್ತು ಮುಂಬಯಿ: ಆದಾಯ ತೆರಿಗೆ ಇಲಾಖೆಯು ಕಪ್ಪು ಹಣ ಘೋಷಣೆಗೆ ಜಾರಿಗೊಳಿಸಿರುವ ವಿಶೇಷ ಯೋಜನೆಯ ಗಡುವು ಮುಕ್ತಾಯಕ್ಕೆ 10 ದಿನ ಬಾಕಿ ಇರುವಂತೆಯೇ, ಯೋಜನೆಯನ್ನು...
View Articleಕಿಂಗ್ಫಿಷರ್ ಏರ್ಲೈನ್ಸ್ ಮಾಜಿ ಅಧಿಕಾರಿಗೆ ಜೈಲು ಶಿಕ್ಷೆ
ಹೈದರಾಬಾದ್: ಕಿಂಗ್ಫಿಷರ್ ಏರ್ಲೈನ್ಸ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಎ. ರಘುನಾಥನ್ ಅವರಿಗೆ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ 18 ತಿಂಗಳಿನ ಜೈಲು ಶಿಕ್ಷೆಯನ್ನು ಹೈದರಾಬಾದ್ನ ಕೋರ್ಟ್ ವಿಧಿಸಿದೆ. ಜಿಎಂಆರ್ ಹೈದರಾಬಾದ್...
View Articleಜಿಯೋ ಎಫೆಕ್ಟ್: ಏರ್ಟೆಲ್ನಿಂದ 4ಜಿ ಗ್ರಾಹಕರಿಗೆ 90 ದಿನಗಳ ಉಚಿತ ಡೇಟಾ ಆಫರ್
ಹೊಸದಿಲ್ಲಿ: ದೇಶದ ಅತಿ ದೊಡ್ಡ ದೂರ ಸಂಪರ್ಕ ಜಾಲಹೊಂದಿರುವ ಏರ್ಟೆಲ್ 4ಜಿ ಬಳಕೆದಾರರಿಗೆ 90 ದಿನಗಳ ಉಚಿತ ಡೇಟಾದ ಆಫರ್ ನೀಡುತ್ತಿದೆ. ವಿಶೇಷ ಆಫರ್ಗಳೊಂದಿಗೆ ರಿಲಯನ್ಸ್ನ ಜಿಯೋ ದೂರ ಸಂಪರ್ಕ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆಯೇ, ಎಲ್ಲ...
View Articleಸುಬ್ರತಾ ರಾಯ್ ಪೆರೋಲ್ ರದ್ದು
ಹೊಸದಿಲ್ಲಿ: ಸಹಾರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಮತ್ತು ಗ್ರೂಪ್ನ ಇತರೆ ಇಬ್ಬರು ನಿರ್ದೇಶಕರಿಗೆ ನೀಡಿದ್ದ ಪೆರೋಲ್ ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ವಾರದೊಳಗೆ ಶರಣಾಗುವಂತೆ ಶುಕ್ರವಾರ ಸೂಚಿಸಿದೆ. ಜತೆಗೆ, ರಾಯ್...
View Articleಮುಂಬಯಿನಿಂದ ಲಂಡನ್ಗೆ ಸರಕು ಸಾಗಣೆ ಸುಲಭ: ಗಡ್ಕರಿ
* ಮುಂಬಯಿನಿಂದ ಲಂಡನ್ಗೆ ಸರಕು ಸಾಗಿಸುವುದು, ಮುಂಬಯಿನಿಂದ ದಿಲ್ಲಿಗೆ ಸಾಗಿಸುವುದಕ್ಕಿಂತ ಸುಲಭ ಮತ್ತು ಅಗ್ಗ * ಬಂದರು ಅಭಿವೃದ್ಧಿಗೆ ಸಾಗರ ಮಾಲಾ ಯೋಜನೆ ಪ್ರಗತಿಯಲ್ಲಿ * ಸಾರಿಗೆ ಸಚಿವ ನಿತಿನ್ ಗಡ್ಕರಿ ಹೊಸದಿಲ್ಲಿ: ಮುಂಬಯಿನಿಂದ ಲಂಡನ್ಗೆ...
View Article20 ಲಕ್ಷ ರೂ. ವಹಿವಾಟಿಗೆ ಜಿಎಸ್ಟಿ ವಿನಾಯಿತಿ
ಹೊಸದಿಲ್ಲಿ: ಏಪ್ರಿಲ್ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ನೀತಿ ಜಾರಿಗೊಳಿಸಲು ಕೇಂದ್ರ ಸರಕಾರದಿಂದ ತರಾತುರಿ ಪ್ರಯತ್ನಗಳು ನಡೆದಿವೆ. ಈ ಮಧ್ಯೆ, 20 ಲಕ್ಷ ರೂ. ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡುವ...
View Articleಎಟಿಎಂ ಪಿನ್ ಸಂಖ್ಯೆ ಬದಲಿಸಲು ಗ್ರಾಹಕರಿಗೆ ಬ್ಯಾಂಕ್ಗಳ ಸೂಚನೆ
* ಖಾಸಗಿ ಎಟಿಎಂಗಳಿಂದ ಡೇಟಾ ಸೋರಿಕೆಯ ಶಂಕೆ * ಡೆಬಿಟ್ ಕಾರ್ಡ್ ಪಿನ್ ಬದಲಿಸಲು ಗ್ರಾಹಕರಿಗೆ ಬ್ಯಾಂಕ್ಗಳ ಮನವಿ ಹೊಸದಿಲ್ಲಿ: ನೀವು ಇತ್ತೀಚೆಗೆ ನಿಮ್ಮ ಡೆಬಿಟ್ ಕಾರ್ಡ್ನ ಪಿನ್ ಸಂಖ್ಯೆಯನ್ನು ಬದಲಿಸಿದ್ದೀರಾ? ಕಳೆದ ಕೆಲವು ವಾರಗಳಿಂದ...
View Articleವಿಕ ಫೋಕಸ್: ವಿಜ್ಞಾನ vs ನಂಬಿಕೆ
ಈಚೆಗೆ ಮುಂಬೈನಲ್ಲಿ ಮುಕ್ತಾಯಗೊಂಡ ಸೈನ್ಸ್ ಕಾಂಗ್ರೆಸ್ನಲ್ಲಿ ಹಲವು ಚರ್ಚಾಸ್ಪದ ಸಂಗತಿಗಳು ಪ್ರಸ್ತಾಪವಾದವು. ಭಾರತದಲ್ಲಿ 7,000 ವರ್ಷಗಳ ಹಿಂದೆಯೇ ವಿಮಾನ ಹಾರಾಡುತ್ತಿದ್ದವು ಎನ್ನುವ ವಾದವನ್ನು ವಿಜ್ಞಾನಿಗಳು ವಿರೋಧಿಸಿದ್ದಾರೆ. ಸ್ವಾರಸ್ಯಕರ...
View Articleವಿಕ ಫೋಕಸ್: # charliehebdo 4.3 ಮಿಲಿಯನ್ ಟ್ವೀಟ್ಗಳು
ಪ್ಯಾರಿಸ್ನ ವಿಡಂಬನಾತ್ಮಕ ಪತ್ರಿಕೆ ಚಾರ್ಲಿ ಹೆಬ್ಡಿ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿಗೆ ಜಗತ್ತಿನ ಅನೇಕ ಪತ್ರಿಕೆಗಳು ವ್ಯಂಗ್ಯರೇಖೆಗಳ ಮೂಲಕವೇ ಕಟುವಾಗಿ ಪ್ರತಿಕ್ರಿಯಿಸಿವೆ. ನೂರಾರು ವ್ಯಂಗ್ಯಚಿತ್ರಕಾರರು ಹರಿತ ಪೆನ್ಸಿಲನ್ನೇ ಬಾಣ...
View Articleವಿಕ ಫೋಕಸ್: ಮೋದಿ ಅಭಿವೃದ್ಧಿ ಮಂತ್ರಕ್ಕೆ ಅಡ್ಡಗಾಲು ಬೇಡ
* ಸಾಗರಿಕಾ ಘೋಷ್, ಟಿಎನ್ಎನ್ * ಸರಕಾರದ ಹನಿಮೂನ್ ಅವಧಿ ಮುಗಿದಿದೆ, ಕೆಲಸ ಆರಂಭಿಸಲು ಇದು ಸಕಾಲ ಎನ್ನಬಹುದೇ ? ಮೋದಿ ಇನ್ನೂ ಕೆಲಸ ಆರಂಭಿಸಿಲ್ಲ ಎನ್ನುವ ಕಲ್ಪನೆ ಇದೆ. ಆದರೆ, ಈಗಾಗಲೇ ಕೆಲಸ ಆರಂಭವಾಗಿದೆ. 1991ರ ಸಂದರ್ಭವನ್ನು ನಾನು ಮೊದಲ...
View Article